ಇಂದಿನಿಂದ ದ್ವೀತಿಯ ಪಿಯುಸಿ ಪರೀಕ್ಷೆ ಹಿನ್ನೆಲೆ.

ಇಂದಿನಿಂದ ದ್ವೀತಿಯ ಪಿಯುಸಿ ಪರೀಕ್ಷೆ ಹಿನ್ನೆಲೆ…

ಪರೀಕ್ಷಾರ್ಥಿ ಅಚಾತುರ್ಯದಿಂದ ಹಾಲ್ ಟಿಕೇಟ್ ಸುಟ್ಟಿರುವ ಪ್ರಸಂಗ..

ಪಡೆದ ದ್ವಿತೀಯ ಪ್ರವೇಶ ಪತ್ರ ಕೂಡಾ ಚೂರು ಚೂರಾಗಿದ್ದು ಅನುಮಾನಕ್ಕೆ ಕಾರಣ…

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ವಿದ್ಯಾರ್ಥಿನಿ..

ಪವಿತ್ರಾ ಪುಂಡಲಿಕ ಗುಡ್ಡದ (18) ಎಂಬ ವಿದ್ಯಾರ್ಥಿನಿ ಮೂರನೇ ಪ್ರತಿ ಹಾಲ್ ಟಿಕೆಟ್ ಪಡೆದು ಪರೀಕ್ಷೆಗೆ ಹಾಜರು…

ಬಿ.ಎಸ್.ಪವಾರ ಪದವಿ ಪೂರ್ವ ಕಾಲೇಜ್ ನಲ್ಲಿ ವಾಣಿಜ್ಯ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ..

ಕಳೆದ ಶುಕ್ರವಾರ ಕಾಲೇಜ್ ಗೆ ಹೋಗಿ ಹಾಲ್ ಟಿಕೇಟ್ ತಂದಿದ್ದಳು..

ಆದರೆ ಮನೆಯಲ್ಲಿಟ್ಟಿದ್ದ ಹಾಲ್ ಟಿಕೇಟ್ ಸುಟ್ಟು ಭಸ್ಮಗೊಂಡು ಅಚ್ಚರಿ ಮೂಡಿಸಿತ್ತು..

ವರ್ಷದ ಹಿಂದೆ ಹೆತ್ತವರನ್ನು‌ ಕಳೆದುಕೊಂಡು ಪವಿತ್ರಾ ಅನಾಥವಾಗಿದ್ದಳು…

ಈ ಮಧ್ಯೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆ…

ವಿದ್ಯಾರ್ಥಿನಿ ಸಂತೈಸಿದ ಸಂಬಂಧಿಕರು..

ಕಾಲೇಜು ಪ್ರಾಂಶುಪಾಲರಿಗೆ ವಾಸ್ತವ ತಿಳಿಸಿ ಪ್ರವೇಶ ಪತ್ರದ ದ್ವೀತಿಯ ಪತ್ರ ಪಡೆದುಕೊಂಡಿದ್ರು..

ದ್ವಿತೀಯ ಪ್ರವೇಶ ಪತ್ರ ಕೂಡಾ ಬುಧವಾರ ಮಧ್ಯಾಹ್ನದ ವೇಳೆ ಮನೆಯಲ್ಲಿಟ್ಟಾಗ ಚೂರು ಚೂರು ಆಗಿ ಬಿದ್ದಿತ್ತು.‌..

ಪವಿತ್ರಾ ಕಾಲೇಜ್ ವ್ಯವಸ್ಥಾಪಕರನ್ನು ಭೇಟಿಯಾಗಿ ನಿಜಾಂಶ ತಿಳಿಸಿ ಹಾಲ್ ಟಿಕೇಟ್ ಮೂರು ಪ್ರತಿ ಪಡೆದುಕೊಂಡಿದ್ದಾಳೆ..

ಪ್ರವೇಶ ಪತ್ರ ಸುಟ್ಟಿದ್ದು,ಚೂರು ಚೂರಾಗಿ ಬಿದ್ದಿರೋದು ಶಂಕೆ…

ಇದರ ಹಿಂದೆ ಯಾರದ್ದಾರೂ ಕುತಂತ್ರವಿದ್ಯಾ!?..

ವಿದ್ಯಾರ್ಥಿನಿಯ ಸ್ವಯಂಕೃತ ಕೃತ್ಯವಿದೆಯೇ ಅನ್ನೋದು ಅನುಮಾನ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ ರೈತ ಸಮುದಾಯಕ್ಕೆ ಗುಡ್ ನ್ಯೂಸ್ !

Thu Mar 9 , 2023
ಬೆಂಗಳೂರು : ರೈತ ಸಮುದಾಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಿಹಿಸುದ್ದಿ ನೀಡಿದ್ದು, ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ಹರಿಸಲು ವಿದ್ಯುತ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ತಮ್ಮನ್ನು ಭೇಟಿಯಾದ ರೈತರ ನಿಯೋಗದೊಂದಿಗೆ ಚರ್ಚೆ ನಡೆಸಿದ ಸಿಎಂ ಬೊಮ್ಮಾಯಿ, ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ಹರಿಸಲು ರೈತರ ಪಂಪ್ ಸೆಟ್ ಗಳಿಗೆ ನಿರಂತರ 7 ತಾಸು ಮೂರು ಫೇಸ್ ವಿದ್ಯುತ್ ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ವಿದ್ಯುತ್ […]

Advertisement

Wordpress Social Share Plugin powered by Ultimatelysocial