ಹೆಚ್ಚುವರಿ ಭದ್ರತಾ ಠೇವಣಿ ತುಂಬಿಸಿಕೊಳ್ಳುವುದು ತಡೆಯುವ ಸಲುವಾಗಿ ಮನವಿ ̤̤̤

ವಿದ್ಯುತ್ತ ಬಿಲ್ ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿಯನ್ನು ಬಿಲ್ ಎಂದು ಹೇಳು ಹೆಚ್ಚುವರಿ ಆಗಿ ಗ್ರಾಹಕರ ಬಿಲ್ ನಲ್ಲಿ ನಮೂದಿಸಿ ಹೆಸ್ಕಾಂ ಗೆ ಬಂದು ತುಂಬಲು ಹೇಳುತ್ತಾ ಇದ್ದರಿ ಇದನ್ನ ನಿಲ್ಲಿಸಬೆಕು ಎಂದೂ ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಆಕ್ರೋಶ ವ್ಯಕ್ತ ಪಡಿಸಿದರು ಹೇಳಿದರು ಅವರು ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ತಾಲೂಕು ವೀರಶೈವ ಪಂಚಮಸಾಲಿ ಲಿಂಗಾಯತ ಸಂಘದಿಂದ ಶಾಖಾ ವ್ಯವಸ್ಥಾಪಕರಾದ ಎಮ್ ಟಿ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿ ಮಾತನಾಡುತ್ತ ಹೆಸ್ಕಾಂ ಗೆ ಹೆಚ್ಚವರಿ ಹಣ ತುಂಬಲು ನಮ್ಮಲ್ಲಿ ಕೂಲಿಕಾರರು, ಬೀದಿಬದಿ ವ್ಯಾಪಾರರಸ್ಥರು ದಿನಗೂಲಿ ನೌಕರ, ರೈತರಿಗೆ ಇದನ್ನು ಭರಿಸಲು ಆಗುವುದಿಲ್ಲ ಈಗಿನ ಪರಸ್ಥಿತಿ ಯಲ್ಲಿ ಜನರು ಜೀವನ ನಡೆಸುವುದೇ ಕಷ್ಟ ಆಗಿದ್ದರಿಂದ ಈ ನ ನಿಮ್ಮ ಹೆಚ್ಚುವರಿ ಭದ್ರತಾ ಠೇವಣಿಯನ್ನು ಬಿಲನ್ನು ಇನ್ನೊಮ್ಮೆ ನೀಡಬಾರದು ಮತ್ತು ನೀಡಿದವರಿಂದ ಹಣವನ್ನುತುಂಬಿಸಿಕೊಳ್ಳುವುದನ್ನ ನಿಲ್ಲಿಸಿ ಎಂದೂ ಹೇಳಿದರು

ಈ ಸಂದರ್ಭದಲ್ಲಿ ರಮೇಶ ಹಾಳದೋಟದ,ವೀರೇಂದ್ರ ಕಟಗಿ, ಅಶೋಕ ನಿರಾಲೋಟ, ನಿಂಗಪ್ಪ ಜಾವೂರ,ಬಸವರಾಜ ಉಮಚಗಿ, ಮಂಜುನಾಥ ಬನ್ನಿಕೊಪ್ಪ,ಗುರಪ್ಪ ಮುಳುಗುಂದ ಮಂಜುನಾಥ ಗೌರಿ,ವಿರೂಪಾಕ್ಷಪ್ಪ ಆದಿ,ಫಕ್ಕೀರೇಶ ಕವಲೂರ,ಮಂಜುನಾಥ ನರೇಗಲ್,ಸಂತೋಷ ಜಾವೂರ, ಶಿವಾನಂದ ಹೊಟ್ಟಿ,ಮಂಜನಗೌಡ ನರಸಮ್ಮನವರ,ಶಿವಣ್ಣ ಜಲ್ಲಿಗೇರಿ,ಫಕ್ಕೀರಪ್ಪ ಉಮಚಗಿ,ಬಾಪುಜಿಗೌಡ್ರ ಪಾಟೀಲ್,ಶಿವನಗೌಡ್ರ ಅಡರಕಟ್ಟಿ,ದ್ಯಾಮಣ್ಣ ಕಮತದ,ಮಂಜುನಾಥ ಮುಳುಗುಂದ, ಮುತ್ತು ಕರ್ಜಕಣ್ಣನವರ,

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನು ಹಾರಾಟ !

Mon Jul 4 , 2022
  ಆಂಧ್ರಪ್ರದೇಶದಲ್ಲಿ ಇಂದು (ಜುಲೈ 4) ಪ್ರಧಾನಿ ನರೇಂದ್ರ ಮೋದಿ ಅವರ ಸುರಕ್ಷತೆಯಲ್ಲಿ ಭದ್ರತಾ ಲೋಪ (PM Security Scare) ಜರುಗಿದೆ. ವಿಜಯವಾಡದಲ್ಲಿ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಹತ್ತಿರದಲ್ಲೇ ಕಪ್ಪು ಬಲೂನುಗಳು ಹಾರುತ್ತಿರುವುದು ಕಂಡುಬಂದಿದೆ. ಆಂದ್ರಪ್ರದೇಶದ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೇಸರಪಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi Security Scare) ಅವರ ಹೆಲಿಕಾಪ್ಟರ್ ಟೇಕಾಫ್ ಆದ ಕೂಡಲೇ ಕಪ್ಪು ಬಲೂನ್‌ಗಳು ಹಾರಿದ್ದರಿಂದ ಭದ್ರತಾ ಲೋಪ ಸಂಭವಿಸಿದೆ […]

Advertisement

Wordpress Social Share Plugin powered by Ultimatelysocial