ಪ್ರಸಿದ್ದ ಪುಣ್ಯಕ್ಷೇತ್ರದ ರಸ್ತೆಗಿಲ್ಲ ಡಾಂಬರ್ ಭಾಗ್ಯ ಡಾಂಬರು ಕಿತ್ತು ವರ್ಷವಾದರೂ ದುರಸ್ತಿಯಾಗದ ರಸ್ತೆ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ರಸ್ತೆ ಅತಿಯಾದ ಧೂಳು ಆವರಿಸಿ ವಾತಾವರಣ ಕಲುಷಿತ KR.ಪೇಟೆಯ ಕಿಕ್ಕೇರಿ ಹೋಬಳಿ ಸಾಸಲು ಗ್ರಾಮದಲ್ಲಿ ಘಟನೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಸಾಸಲು ಗ್ರಾಮಸ್ಥರು ನಮ್ಮ ಅರೋಗ್ಯ ಹಾಳಾಗಲು ಅಧಿಕಾರಿಗಳೇ ಕಾರಣ ಸಚಿವ ನಾರಾಯಣಗೌಡ ವಿರುದ್ಧ ಹರಿಹಾಯ್ದ ಗ್ರಾಮಸ್ಥರು ನೂರಾರು ದಲಿತ ಕುಟುಂಬದವರು ರಸ್ತೆಗಿಳಿದು ಆಕ್ರೋಶ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada