ನೂರಾರು ದಲಿತ ಕುಟುಂಬದವರು ರಸ್ತೆಗಿಳಿದು ಆಕ್ರೋಶ.

 

ಪ್ರಸಿದ್ದ ಪುಣ್ಯಕ್ಷೇತ್ರದ ರಸ್ತೆಗಿಲ್ಲ ಡಾಂಬರ್ ಭಾಗ್ಯ ಡಾಂಬರು ಕಿತ್ತು ವರ್ಷವಾದರೂ ದುರಸ್ತಿಯಾಗದ ರಸ್ತೆ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ರಸ್ತೆ ಅತಿಯಾದ ಧೂಳು ಆವರಿಸಿ ವಾತಾವರಣ ಕಲುಷಿತ KR.ಪೇಟೆಯ ಕಿಕ್ಕೇರಿ ಹೋಬಳಿ ಸಾಸಲು ಗ್ರಾಮದಲ್ಲಿ ಘಟನೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಸಾಸಲು ಗ್ರಾಮಸ್ಥರು ನಮ್ಮ ಅರೋಗ್ಯ ಹಾಳಾಗಲು ಅಧಿಕಾರಿಗಳೇ ಕಾರಣ ಸಚಿವ ನಾರಾಯಣಗೌಡ ವಿರುದ್ಧ ಹರಿಹಾಯ್ದ ಗ್ರಾಮಸ್ಥರು ನೂರಾರು ದಲಿತ ಕುಟುಂಬದವರು ರಸ್ತೆಗಿಳಿದು ಆಕ್ರೋಶ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದರ್ಶನ್ ಫ್ಯಾನ್ ವಿರುದ್ಧ ಅಪ್ಪು ಫ್ಯಾನ್ ದೂರು:

Thu Mar 2 , 2023
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ವೈ ಮನಸ್ಸು ಇನ್ನೂ ಕಮ್ಮಿಯಾಗಿಲ್ಲ. ದಿನದಿಂದ ದಿನಕ್ಕೆ ಒಂದಲ್ಲ ಒಂದು ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಹೊಸಪೇಟೆಯಲ್ಲಿ ‘ಕ್ರಾಂತಿ’ ಸಾಂಗ್ ರಿಲೀಸ್ ವೇಳೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ಮತ್ತಷ್ಟು ತಾರಕಕ್ಕೇರಿದೆ. ಇಬ್ಬರ ಅಭಿಮಾನಿಗಳೂ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕೆಸರು ಎರೆಚಿಕೊಳ್ಳುತ್ತಿದ್ದಾರೆ. ಎರಡು-ಮೂರು ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ದರ್ಶನ್ ಫ್ಯಾನ್ ಥಳಿಸಿದ್ದಾರೆಂದು ಅಪ್ಪು ಅಭಿಮಾನಿಯೊಬ್ಬರು ದೂರು […]

Advertisement

Wordpress Social Share Plugin powered by Ultimatelysocial