ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮದಲ್ಲಿ ಮಲ್ಕಣ್ಣ ತಾಂಬೆ ಅವರ 2ನೇ ಪುಣ್ಯ ಸ್ಮರಣೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಎಲ್ಲರೂ ಸೇರಿ ಕ್ಯಾಂಡಲ್ ಹಚ್ಚಿ ಎರಡು ನಿಮಿಷಗಳ ಕಾಲ ಮೌನಚರಣೆ. ಅದೇ ವೇಳೆ ಭಾಗವಹಿಸಿದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳಿ ಪುಷ್ಪ ನಮನವನ್ನು ಸಲ್ಲಿಸಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಅಂತಹ ಮಲ್ಕಣ್ಣ ಗುರುಗಳು ನಿಧನದಿಂದ ಬರಿ ಅವರ ಕುಟುಂಬ ಒಂದೇ ಅಲ್ಲ ಇಡೀ ಗ್ರಾಮದ ಜನರು ವಿದ್ಯಾರ್ಥಿಗಳಿಗೆ ದುಃಖ ವಾಗಿದೆ ಈ ರೀತಿ ಶ್ರದ್ಧಾಂಜಲಿ ಸಲ್ಲಿಸುತ್ತಿರುವಂತದು ಇತಿಹಾಸದಲ್ಲಿ ಯಾವುದಾದರೂ ಶಿಕ್ಷಕರಿಗೆ ಆಗಿದ್ದೆ ಅಂದ್ರೆ ಮಲ್ಕಣ್ಣ ಗುರುಗಳಿಗೆ ಎಂದು ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ್ ಮಾತನಾಡಿದರು.
https://play.google.com/store/apps/details?id=com.speed.newskannada