ಮಲ್ಕಣ್ಣ ಗುರುಗಳಿಗೆ ಮಾಜಿ ಶಾಸಕರಿಂದ ಪುಷ್ಪ ನಮನಗಳು !

ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮದಲ್ಲಿ ಮಲ್ಕಣ್ಣ ತಾಂಬೆ ಅವರ 2ನೇ ಪುಣ್ಯ ಸ್ಮರಣೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಎಲ್ಲರೂ ಸೇರಿ ಕ್ಯಾಂಡಲ್ ಹಚ್ಚಿ ಎರಡು ನಿಮಿಷಗಳ ಕಾಲ ಮೌನಚರಣೆ. ಅದೇ ವೇಳೆ ಭಾಗವಹಿಸಿದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಬೋಳಿ ಪುಷ್ಪ ನಮನವನ್ನು ಸಲ್ಲಿಸಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಅಂತಹ ಮಲ್ಕಣ್ಣ ಗುರುಗಳು ನಿಧನದಿಂದ ಬರಿ ಅವರ ಕುಟುಂಬ ಒಂದೇ ಅಲ್ಲ ಇಡೀ ಗ್ರಾಮದ ಜನರು ವಿದ್ಯಾರ್ಥಿಗಳಿಗೆ ದುಃಖ ವಾಗಿದೆ ಈ ರೀತಿ ಶ್ರದ್ಧಾಂಜಲಿ ಸಲ್ಲಿಸುತ್ತಿರುವಂತದು ಇತಿಹಾಸದಲ್ಲಿ ಯಾವುದಾದರೂ ಶಿಕ್ಷಕರಿಗೆ ಆಗಿದ್ದೆ ಅಂದ್ರೆ ಮಲ್ಕಣ್ಣ ಗುರುಗಳಿಗೆ ಎಂದು ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ್ ಮಾತನಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವರುಣ ರಾಜಕಾರಣಕ್ಕೆ ಮರಿ ಟಗರು ಎಂಟ್ರಿ..!

Tue Apr 18 , 2023
ತಾತ ಸಿದ್ದರಾಮಯ್ಯ ಪರ ಅಖಾಡಕ್ಕೆ ಇಳಿಯಲಿರುವ ಮೊಮ್ಮಗ ಧವನ್ ರಾಕೇಶ್.  ಮೈಸೂರಿನ ಏರ್‌ಪೋರ್ಟ್‌ನಲ್ಲಿ ತಾತನೊಂದಿಗೆ ಕಾಣಿಸಿಕೊಂಡ ಧವನ್. ಮೊಮ್ಮಗನ ರಾಜಕೀಯ ಆಸಕ್ತಿ ಕಂಡು ತಾತ ಫುಲ್‌ ಖುಷ್. ಈ ಬಗ್ಗೆ ಜೋಶ್‌ನಲ್ಲಿ ಹೇಳಿಕೆ ಕೊಟ್ಟ ಸಿದ್ದರಾಮಯ್ಯ. ‌ ಮೊಮ್ಮಗ ರಾಜಕೀಯ ಆಸಕ್ತಿ ತೋರಿಸೋದು ಸಹಜವಾಗಿಯೇ ಖುಷಿ ಆಗುತ್ತೆ. ಇಡೀ ಚಾಮುಂಡೇಶ್ವರಿ, ವರುಣ ಕ್ಷೇತ್ರವನ್ನು ಅವರಪ್ಪ ರಾಕೇಶ್ ನಿರ್ವಹಿಸುತ್ತಿದ್ದ. ರಾಕೇಶ್ ಇಡೀ ಜಿಲ್ಲೆ ನೋಡಿಕೊಳ್ಳುತ್ತಿದ್ದ. ಅಪ್ಪನ ರಕ್ತ ಅಲ್ವ ? ಮೊಮ್ಮಗನೂ […]

Advertisement

Wordpress Social Share Plugin powered by Ultimatelysocial