ಇಂದು ಬಸವಕಲ್ಯಾಣ ನಗರಕ್ಕೆ ಆಗಮಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯ
ಇಂದಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ ನವರಿಂದ ಪ್ರಜಾಧ್ವನಿಯ ನಿಮಿತ್ತ ಬೀದರ್ ಜಿಲ್ಲೆಯಲ್ಲಿ ಒಂಟಿಯಾತ್ರೆ..
ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರಕ್ಕೆ ಆಗಮಿಸಿ ಥೆರ್ ಮೈದಾನದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿರುವ ಮಾಜಿ ಸಿಎಂ
ಕಾರ್ಯಕ್ರಮದ ಅಂಗವಾಗಿ ಸಿದ್ಧವಾದ ಅದ್ಧುರಿ ವೆದಿಕೆ
ಬಸವಕಲ್ಯಾಣ ನಗರದಲ್ಲಿ ಬ್ಯಾನರ್ ಗಳದ್ಧೆ ಕಾರುಬಾರು
ಅನುಭವ ಮಂಟಪ.ಆಟೊ ನಗರ ಅಂಬೆಡ್ಕರ ವೃತ.ಭೊಮಗೊಂಡೆಶ್ವರ ವೃತ ಕ್ಕೆ ಭೇಟಿ ನಿಡಲಿರುವ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada