ಇಂದು ಬಸವಕಲ್ಯಾಣ ನಗರಕ್ಕೆ ಆಗಮಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯ

ಇಂದು ಬಸವಕಲ್ಯಾಣ ನಗರಕ್ಕೆ ಆಗಮಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯ

ಇಂದಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ ನವರಿಂದ ಪ್ರಜಾಧ್ವನಿಯ ನಿಮಿತ್ತ ಬೀದರ್ ಜಿಲ್ಲೆಯಲ್ಲಿ ಒಂಟಿಯಾತ್ರೆ..

ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರಕ್ಕೆ ಆಗಮಿಸಿ ಥೆರ್ ಮೈದಾನದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿರುವ ಮಾಜಿ ಸಿಎಂ

ಕಾರ್ಯಕ್ರಮದ ಅಂಗವಾಗಿ ಸಿದ್ಧವಾದ ಅದ್ಧುರಿ ವೆದಿಕೆ

ಬಸವಕಲ್ಯಾಣ ನಗರದಲ್ಲಿ ಬ್ಯಾನರ್ ಗಳದ್ಧೆ ಕಾರುಬಾರು

ಅನುಭವ ಮಂಟಪ.ಆಟೊ ನಗರ ಅಂಬೆಡ್ಕರ ವೃತ.ಭೊಮಗೊಂಡೆಶ್ವರ ವೃತ ಕ್ಕೆ ಭೇಟಿ ನಿಡಲಿರುವ

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಂಡತಿ ಇದ್ರು,ಅಪ್ರಾಪ್ತ ಬಾಲಕಿಯನ್ನ ಮದುವೆಯಾದ ಭೂಪ..

Fri Feb 3 , 2023
ಹೆಂಡತಿ ಇದ್ರು,ಅಪ್ರಾಪ್ತ ಬಾಲಕಿಯನ್ನ ಮದುವೆಯಾದ ಭೂಪ… ಹಣದಾಸೆ ತೋರಿಸಿ ಎರಡನೇ ಮದುವೆಯಾದ ಭೂಪ…?? ಎರಡನೇ ಮದುವೆಯಾಗುತ್ತಲೇ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಮೊದಲ ಪತ್ನಿ. ಹುಬ್ಬಳ್ಳಿಯಲ್ಲೊಂದು ಇಬ್ಬರ ಹೆಂಡಿರ ಮುದ್ದಿನ ಗಂಡನ ಕಥೆ… ಹೆಂಡತಿ ಇದ್ರೂ ಹಣದಾದೆ ತೋರಿಸಿ ಅಪ್ರಾಪ್ತ ಬಾಲಕಿಯನ್ನ ಮುದವೆಯಾದ ಹನಮಂತ ಉಪ್ಪಾರ.. ಹುಬ್ಬಳ್ಳಿಯ ಮಹದೇವ ನಗರದ ನಿವಾಸಿಯಾಗಿರೋ ಹನಮಂತ ಉಪ್ಪಾರ.. ಮೊದಲ ಪತ್ನಿ ನೇತ್ರಾಳನ್ನು ಬಿಟ್ಟು ಮತ್ತೊಂದು ಮದುವೆಯಾಗಿರೋ ಭೂಪ.. 17 ವರ್ಷದ ಅಪ್ರಾಪ್ತ ಬಾಲಕಿಯನ್ನು […]

Advertisement

Wordpress Social Share Plugin powered by Ultimatelysocial