ಈ ಹಿನ್ನೆಲೆಯಲ್ಲಿ ಬ್ಯಾನರ್ ಗಳಿಗೆ ಕಪ್ಪು ಬಣ್ಣ ಬಳೆದ ಅಪರಿಚಿತ ವ್ಯಕ್ತಿಗಳು.ಕನ್ನಡ ಬಳಸಿ ಎಂದು ಶೃಂಗ ಸಭೆ ಬ್ಯಾನರ್ ಗೆ ಬರೆದಿರುವ ಅಪರಿಚಿತ ವ್ಯಕ್ತಿಗಳು ಏರ್ಪೋರ್ಟ್ ರಸ್ತೆಯಲ್ಲಿ ಅಳವಡಿಕೆ ಮಾಡಲಾಗಿದ್ದ ಬ್ಯಾನರ್ ಮೇಲೆ ಬರೆದಿರುವ ವ್ಯಕ್ತಿಗಳು13 ರಿಂದ 17 ರವರೆಗೆ ನಡೆಯಲಿರುವ ಶೃಂಗಸಭೆ.ದೇವನಹಳ್ಳಿ ಬಳಿಯ ಕೊಡಗುರ್ಕಿ ಸಮೀಪದ ಜೆ ಡಬ್ಲ್ಯೂ ಮ್ಯಾರಿಟೋ ಹೋಟೆಲ್ ನಲ್ಲಿ ಸಭೆಕನ್ನಡ ಬಳಸಿ ಎಂದೂ ಬರೆದಿರುವ ಬ್ಯಾನರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್.ಏರ್ಪೋರ್ಟ್, ದೇವನಹಳ್ಳಿ, ಯಲಹಂಕ ಸುತ್ತಮುತ್ತ ಶೃಂಗ ಸಭೆಗಳ ಬ್ಯಾನರ್ ಅಳವಡಿಕೆ ರಾಜ್ಯ ಸರ್ಕಾರದಿಂದ ಸಾವಿರಾರು ಬ್ಯಾನರ್ ಗಳನ್ನು ಅಳವಡಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada