G20 ಶೃಂಗ ಸಭೆ ಬ್ಯಾನರ್ ಗಳಲ್ಲಿ ಕನ್ನಡ ಮಾಯಾ.

ಈ ಹಿನ್ನೆಲೆಯಲ್ಲಿ ಬ್ಯಾನರ್ ಗಳಿಗೆ ಕಪ್ಪು ಬಣ್ಣ ಬಳೆದ ಅಪರಿಚಿತ ವ್ಯಕ್ತಿಗಳು.ಕನ್ನಡ ಬಳಸಿ ಎಂದು ಶೃಂಗ ಸಭೆ ಬ್ಯಾನರ್ ಗೆ ಬರೆದಿರುವ ಅಪರಿಚಿತ ವ್ಯಕ್ತಿಗಳು ಏರ್ಪೋರ್ಟ್ ರಸ್ತೆಯಲ್ಲಿ ಅಳವಡಿಕೆ ಮಾಡಲಾಗಿದ್ದ ಬ್ಯಾನರ್ ಮೇಲೆ ಬರೆದಿರುವ ವ್ಯಕ್ತಿಗಳು13 ರಿಂದ 17 ರವರೆಗೆ ನಡೆಯಲಿರುವ ಶೃಂಗಸಭೆ.ದೇವನಹಳ್ಳಿ ಬಳಿಯ ಕೊಡಗುರ್ಕಿ ಸಮೀಪದ ಜೆ ಡಬ್ಲ್ಯೂ ಮ್ಯಾರಿಟೋ ಹೋಟೆಲ್ ನಲ್ಲಿ ಸಭೆಕನ್ನಡ ಬಳಸಿ ಎಂದೂ ಬರೆದಿರುವ ಬ್ಯಾನರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್.ಏರ್ಪೋರ್ಟ್, ದೇವನಹಳ್ಳಿ, ಯಲಹಂಕ ಸುತ್ತಮುತ್ತ ಶೃಂಗ ಸಭೆಗಳ ಬ್ಯಾನರ್ ಅಳವಡಿಕೆ ರಾಜ್ಯ ಸರ್ಕಾರದಿಂದ ಸಾವಿರಾರು ಬ್ಯಾನರ್ ಗಳನ್ನು ಅಳವಡಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿರವಾಳ ವೀರಸಂಗಮೇಶ್ವರ ಭವ್ಯ ರಥೋತ್ಸವ ಅದ್ದೂರಿಯಾಗಿ ನಡೆಯಿತು.

Thu Dec 15 , 2022
ಕಲಬುರ್ಗಿ: ಅಫಜಲಪೂರ ತಾಲ್ಲೂಕಿನ ಸುಕ್ಷೇತ್ರ ಶಿರವಾಳ ಗ್ರಾಮದ ಆರಾಧ್ಯ ದೈವ ಶ್ರೀ ವೀರಸಂಗಮೇಶ್ವರ ಭವ್ಯ ರಥೋತ್ಸವ ವಾದ್ಯ ವೈಭವಗಳಿಂದ ಅದ್ದೂರಿಯಾಗಿ ನಡೆಯಿತು ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸಂಸ್ಥಾನ ಮಠ ಅಫಜಲಪೂರ ಇವರ ಅಮೃತ ಹಸ್ತದಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಂಜಾರ ಮಹಿಳೆರಿಂದ ನೃತ್ಯ ನೋಡುಗರ ಕಣ್ಮನ ಸೆಳೆದವು ವಿವಿಧ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ರಥೋತ್ಸವ ನೋಡಲು ಶಿರವಾಳ ಗ್ರಾಮಸ್ಥರು ಸುತ್ತಮುತ್ತಲಿನ […]

Advertisement

Wordpress Social Share Plugin powered by Ultimatelysocial