ಆರೋಗ್ಯ ತಪಾಸಣೆ ಶಿಬಿರಕ್ಕೆ ಸಚಿವ ಅಶ್ವಥ್ ನಾರಾಯಣ್ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪ
ಸ್ಯಾಂಕಿ ಟ್ಯಾಂಕ್ ಸೇರಿ 4 ಕಡೆ ಅನೂಪ್ ಅಯ್ಯಂಗಾರ್ ನೇತೃತ್ವದಲ್ಲಿ ಹೆಲ್ತ್ ಕ್ಯಾಂಪ್ ನಡೆಯುತ್ತಿತ್ತು
ಬಿಬಿಎಂಪಿಯಿಂದ ಅನುಮತಿ ಪಡೆದು ಹೆಲ್ತ್ ಕ್ಯಾಂಪ್ ಮಾಡ್ತಿದ್ದೀವಿ ಪೊಲೀಸರಿಗೂ ಹೆಲ್ತ್ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿದ್ವಿ
ಅದ್ರೇ ಏಕಾಏಕಿ ಬಂದು ಹೆಲ್ತ್ ಕ್ಯಾಂಪ್ ನಡೆಸಬಾರದು ಎಂದು ಪೊಲೀಸರನ್ನ ಕಳಿಸಿದ್ದಾರೆ
ಬೇಕು ಅಂತಲೇ ನಮ್ಮ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ.MLA ಆದೇಶದಂತೆ ಪೊಲೀಸರು ಹೆಲ್ತ್ ಕ್ಯಾಂಪ್ ತಡೆಯುತ್ತಿದ್ದಾರೆ
ಬಿಪಿ,ಶುಗರ್ ಚೆಕ್ ಮಾಡೋಕೆ ಈ ರೀತಿ ತೊಂದರೆ ಕೊಡ್ತಿದ್ದಾರೆ.MLA ಹುಟ್ಟುಹಬ್ಬ, ಪಾರ್ಟಿಗಳು ಮಾಡೋವಾಗ ಏನೂ ಸಮಸ್ಯೆ ಇಲ್ಲ
ಸಾರ್ವಜನಿಕರು ಈ ರೀತಿ ಹೆಲ್ತ್ ಕ್ಯಾಂಪ್ ಮಾಡಿದ್ರೇ ಯಾಕೆ ಈ ತೊಂದರೆ.ಬಿಬಿಎಂಪಿ ಅನುಮತಿ ಇದ್ರೂ ನಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಆರೋಪ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada