ಹೆಲ್ತ್‌ಕ್ಯಾಂಪ್‌ಗೂ ಬೀಸಿದ ರಾಜಕೀಯ ಗಾಳಿ!

ಆರೋಗ್ಯ ತಪಾಸಣೆ ಶಿಬಿರಕ್ಕೆ ಸಚಿವ ಅಶ್ವಥ್ ನಾರಾಯಣ್ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪ

ಸ್ಯಾಂಕಿ ಟ್ಯಾಂಕ್ ಸೇರಿ 4 ಕಡೆ ಅನೂಪ್ ಅಯ್ಯಂಗಾರ್ ನೇತೃತ್ವದಲ್ಲಿ ಹೆಲ್ತ್ ಕ್ಯಾಂಪ್ ನಡೆಯುತ್ತಿತ್ತು

ಬಿಬಿಎಂಪಿಯಿಂದ ಅನುಮತಿ ಪಡೆದು ಹೆಲ್ತ್ ಕ್ಯಾಂಪ್ ಮಾಡ್ತಿದ್ದೀವಿ ಪೊಲೀಸರಿಗೂ ಹೆಲ್ತ್ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿದ್ವಿ

ಅದ್ರೇ ಏಕಾಏಕಿ ಬಂದು ಹೆಲ್ತ್ ಕ್ಯಾಂಪ್ ನಡೆಸಬಾರದು ಎಂದು ಪೊಲೀಸರನ್ನ ಕಳಿಸಿದ್ದಾರೆ

ಬೇಕು ಅಂತಲೇ ನಮ್ಮ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ.MLA ಆದೇಶದಂತೆ ಪೊಲೀಸರು ಹೆಲ್ತ್ ಕ್ಯಾಂಪ್ ತಡೆಯುತ್ತಿದ್ದಾರೆ

ಬಿಪಿ,ಶುಗರ್ ಚೆಕ್ ಮಾಡೋಕೆ ಈ ರೀತಿ ತೊಂದರೆ ಕೊಡ್ತಿದ್ದಾರೆ.MLA ಹುಟ್ಟುಹಬ್ಬ, ಪಾರ್ಟಿಗಳು ಮಾಡೋವಾಗ ಏನೂ ಸಮಸ್ಯೆ ಇಲ್ಲ

ಸಾರ್ವಜನಿಕರು ಈ ರೀತಿ ಹೆಲ್ತ್ ಕ್ಯಾಂಪ್ ಮಾಡಿದ್ರೇ ಯಾಕೆ ಈ ತೊಂದರೆ.ಬಿಬಿಎಂಪಿ ಅನುಮತಿ ಇದ್ರೂ ನಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಆರೋಪ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್ಐ ಅಕ್ರಮದ ತನಿಖೆಯಲ್ಲಿ ಸರ್ಕಾರದ ಪ್ರಭಾವ ವಿಚಾರ ಕಾಂಗ್ರೆಸ್ ನ ನಾಯಕ ವಿರುದ್ದ ಸಿಎಂ ಬೊಮ್ಮಾಯಿ ವಾಗ್ದಾಳಿ!

Thu May 5 , 2022
ಕಾಂಗ್ರೆಸ್ ನವರ ಹಿಟ್ ಅಂಡ್ ರನ್ ಆರೋಪ ವನ್ನು ನಾವು ಒಪ್ಪೋದಿಲ್ಲ ಕಾಂಗ್ರೆಸ್ ನವರ ಕಾಲದಲ್ಲಿ ಸಾಕಷ್ಟು ಪರೀಕ್ಷೆ ನಡೆದು ಅಕ್ರಮಗಳು ಇವೆ, ಆದರೆ ಅದಕ್ಕೆ ಸೂಕ್ತ ತನಿಖೆಯನ್ನೇ ಮಾಡಿಲ್ಲ ಕಾಂಗ್ರೆಸ್ ನ ಆರೋಪಗಳಿಗೆ ಯಾವುದೇ ಸೂಕ್ತ ಸಾಕ್ಷಧಾರ ಗಳು ಇಲ್ಲ ಅವರೇ ಕಾಲದಲ್ಲಿ ಸಾಕಷ್ಟು ಪರೀಕ್ಷೆ ಅಕ್ರಮಗಳು ಆಗಿವೆ ಆದರೆ ಯಾವುದೇ ತನಿಖೆಯ ನ್ನು ಅವರು ಮಾಡಲಿಲ್ಲ ರಾಜಕೀಯ ಕಾರಣಕ್ಕಾಗಿ ದೊಡ್ಡ ಸುದ್ದಿ ಮಾಡಲು ಹೊರಟಿದ್ದಾರೆ ಅಶ್ವಥ್ ನಾರಾಯಣ್ […]

Advertisement

Wordpress Social Share Plugin powered by Ultimatelysocial