ಜಿಲ್ಲಾ ಸ್ಥಾನಕ್ಕಾಗಿ ಗೋಕಾಕ್- ಬೈಲಹೊಂಗಲದ ಮಧ್ಯೆ ಪೈಟ್
ಬೈಲಹೊಂಗಲ ಜಿಲ್ಲೆ ಮಾಡುವಂತೆ ಸಚಿವರಿಗೆ ಮನವಿ
ಅರಣ್ಯ ಖಾತೆ ಸಚಿವ ಉಮೇಶ ಕತ್ತಿಗೆ ಬೈಲಹೊಂಗಲ ಜಿಲ್ಲಾ ಹೋರಾಟಗಾರರಿಂದ ಮನವಿ
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ್ ನೇತೃತ್ವದಲ್ಲಿ ಮನವಿ ಸಲ್ಲಿಕೆ
ಜಿಲ್ಲೆ ವಿಭಜನೆ ಮಾಡುವುದಾದ್ರೆ ಉಪವಿಭಾಗವಾಗಿರುವ ಬೈಲಹೊಂಗಲ ಪರಿಗಣಿಸಿ
ಗೋಕಾಕ್ ಬದಲು ಬೈಲಹೊಂಗಲ ಜಿಲ್ಲೆಗಾಗಿ ಮನವಿ
ಗೋಕಾಕ್ ಬದಲು ಬೈಲಹೊಂಗಲ ಜಿಲ್ಲಾ ಕೇಂದ್ರವಾಗಬೇಕೆಂದು ಹೇಳಿದ್ದ ಕತ್ತಿ
ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ್, ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಗಾಗಿ ನಡೆದಿರುವ ಹೋರಾಟ
ಇದರ ನಡುವೆಯೇ ಬೈಲಹೊಂಗಲ ಜಿಲ್ಲಾ ಕೇಂದ್ರಕ್ಕೂ ಕೂಗು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada