ಕಳೆದ ಎರೆಡು ದಿನಗಳಿಂದ ಗ್ರಾಮದ ಜನತೆಗೆ ವಿಪರಿತ ಕಾಟ ಕೊಡುತ್ತಿರುವ ಮಂಗ

ಮಂಗನ ಕಾಟಕ್ಕೆ ಬೆಸತ್ತ
ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಬೇಲೂರ ಗ್ರಾಮದ ಜನತೆ

ಕಳೆದ ಎರೆಡು ದಿನಗಳಿಂದ ಗ್ರಾಮದ ಜನತೆಗೆ ವಿಪರಿತ ಕಾಟ ಕೊಡುತ್ತಿರುವ ಮಂಗ

ಎರೆಡು ದಿನಗಳಲ್ಲಿ 7 ಕ್ಕಿಂತ ಹೆಚ್ಚಿನ ಜನರಿಗೆ ಕಚ್ಚಿ ಗಂಭಿರಗಾಯ ಗೊಳಿಸಿದೆ

ಗ್ರಾಮದ ಹಲವು ಜನ ಗಂಭಿರಗಾಯ ಗೊಳಿಸಿದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದ್ಧಾರೆ

ರಾತ್ರಿ ಇಡಿ ಮಲಗದ ಗ್ರಾಮದ ಜನತೆ ಆಂತಕದಲ್ಲಿರುವ ಗ್ರಾಮ

ಕಳೆದ ಎರೆಡು ಅರಣ್ಯ ಅಧಿಕಾರಿಗಳು ಮಂಗವನ್ನು ಹಿಡಿಯಲು ಶತಪ್ರಯತ್ನ ಪಟ್ಟರು ಸಿಗದ ಮಂಗ

ಗ್ರಾಮದ ಹೆಣ್ಣು ಮಕ್ಕಳು ವಯೊವೃದ್ಧರಲ್ಲಿ ಆತಂಕ ಸೃಷ್ಟಿಸಿದೆ

ಕಳೆದ ರಾತ್ರಿ ವಯೊವೃದ್ಧರು ಮತ್ತು ಹೆಣ್ಣು ಮಕ್ಕಳು ಸೆರಿ 5 ಜನಕ್ಕಿಂತ ಹೆಚ್ಚು ಜನರಿಗೆ ಕಚ್ಚಿ ಗಂಭಿರ ಗಾಯಮಾಡಿದೆ

ಇದರಿಂದ ಜನರು ಆಂತಕ ಸೃಷ್ಟಿಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೆ.17 ರಂದು ರಾಜ್ಯ ಬಜೆಟ್ ಮಂಡನೆ :

Wed Jan 11 , 2023
  ಹುಬ್ಬಳ್ಳಿ : ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಫೆಬ್ರವರಿ 17 ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮುಂದಿನ ತಿಂಗಳ 3 ನೇ ವಾರ ಬಜೆಟ್ ಮಂಡಿಸಲಾಗುವುದು. ಈಗಾಗಲೇ ಬಜೆಟ್ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಏಪ್ರಿಲ್,ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ […]

Advertisement

Wordpress Social Share Plugin powered by Ultimatelysocial