ಗೂಳೂರು ಹಾಡಿಯ ಜನರ ಗೋಳಾಟ
ಕುಡಿಯುವ ನೀರಿಗಾಗಿ ಹಾಡಿ ಜನರ ಅಲೆದಾಟ
ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ
ಅಧಿಕಾರಿಗಳ ದಿವ್ಯಮೌನಕ್ಕೆ ಗೋಳೂರು ಹಾಡಿ ಜನರ ಕಣ್ಣೀರು
ಕೆಟ್ಟು ನಿಂತ ಕುಡಿಯುವ ನೀರಿನ ಮೋಟಾರ್ ಪಂಪ್
ತಿಂಗಳು ಕಳೆದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು
ರಿಪೇರಿ ಮಾಡಿಸಲು ಮೀನಾಮೇಷ ಎಣಿಸಿದ್ದಕ್ಕೆ ಕುಡಿಯುವ ನೀರಿಗೆ ತಾತ್ಪರ
ನೀರು ಸಿಗದೆ ಪರದಾಡಿದ ಜನರಿಗೆ ಪ್ರಾಣಿಗಳು ಕುಡಿಯುವ ನೀರೇ ಗತಿ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡು ಪ್ರಾಣಿ ಗಳು ಕುಡಿಯುವ ನೀರಿನ ಗುಂಡಿ
ಗುಂಡಿ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾದ ಹಾಡಿ ಜನ
ಪ್ರಾಣಿಗಳು ಕುಡಿಯಲು ತೆಗೆದಿರುವ ನೀರಿನ ಗುಂಡಿಗಳು
ನೀರಿನ ಗುಂಡಿಯಲ್ಲಿ ಪ್ರಾಣಿ ಪಕ್ಷಿಗಳ ಮಲ ಮೂತ್ರ ವಿಸರ್ಜನೆ
ಅದೇ ನೀರನ್ನೇ ಕುದಿಸಿ, ಶೋಧಿಸಿ ಕುಡಿಯುವ ಪರಿಸ್ಥಿತಿಯಲ್ಲಿ ಹಾಡಿ ಜನ
ಮಣ್ಣನ್ನು ಗಂಟಲಿಗೆ ಸವರಿಕೊಂಡು ಗುಣವಾಗುತ್ತದೆ ಎಂದು ಗೋಳಿಡುವ ದೇವಮ್ಮ
ತಾಲೂಕು ಆಡಳಿತ ಹಾಗೂ ಸರ್ಕಾರಕ್ಕೆ ಚೀಮಾರಿ ಹಾಕಿದ ಗೌರಮ್ಮ
ಎಮ್ಮೆ ಚರ್ಮದ ಅಧಿಕಾರಿಗಳ ನಡೆಗೆ ಹಾಡಿ ಜನರ ಆಕ್ರೋಶ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada