ಗೂಳೂರು ಹಾಡಿಯ ಜನರ ಗೋಳಾಟ.

ಗೂಳೂರು ಹಾಡಿಯ ಜನರ ಗೋಳಾಟ

ಕುಡಿಯುವ ನೀರಿಗಾಗಿ ಹಾಡಿ ಜನರ ಅಲೆದಾಟ

ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ

ಅಧಿಕಾರಿಗಳ ದಿವ್ಯಮೌನಕ್ಕೆ ಗೋಳೂರು ಹಾಡಿ ಜನರ ಕಣ್ಣೀರು

ಕೆಟ್ಟು ನಿಂತ ಕುಡಿಯುವ ನೀರಿನ ಮೋಟಾರ್ ಪಂಪ್

ತಿಂಗಳು ಕಳೆದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು

ರಿಪೇರಿ ಮಾಡಿಸಲು ಮೀನಾಮೇಷ ಎಣಿಸಿದ್ದಕ್ಕೆ ಕುಡಿಯುವ ನೀರಿಗೆ ತಾತ್ಪರ

ನೀರು ಸಿಗದೆ ಪರದಾಡಿದ ಜನರಿಗೆ ಪ್ರಾಣಿಗಳು ಕುಡಿಯುವ ನೀರೇ ಗತಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡು ಪ್ರಾಣಿ ಗಳು ಕುಡಿಯುವ ನೀರಿನ ಗುಂಡಿ

ಗುಂಡಿ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾದ ಹಾಡಿ ಜನ

ಪ್ರಾಣಿಗಳು ಕುಡಿಯಲು ತೆಗೆದಿರುವ ನೀರಿನ ಗುಂಡಿಗಳು

ನೀರಿನ ಗುಂಡಿಯಲ್ಲಿ ಪ್ರಾಣಿ ಪಕ್ಷಿಗಳ ಮಲ ಮೂತ್ರ ವಿಸರ್ಜನೆ

ಅದೇ ನೀರನ್ನೇ ಕುದಿಸಿ, ಶೋಧಿಸಿ ಕುಡಿಯುವ ಪರಿಸ್ಥಿತಿಯಲ್ಲಿ ಹಾಡಿ ಜನ

ಮಣ್ಣನ್ನು ಗಂಟಲಿಗೆ ಸವರಿಕೊಂಡು ಗುಣವಾಗುತ್ತದೆ ಎಂದು ಗೋಳಿಡುವ ದೇವಮ್ಮ

ತಾಲೂಕು ಆಡಳಿತ ಹಾಗೂ ಸರ್ಕಾರಕ್ಕೆ ಚೀಮಾರಿ ಹಾಕಿದ ಗೌರಮ್ಮ

ಎಮ್ಮೆ ಚರ್ಮದ ಅಧಿಕಾರಿಗಳ ನಡೆಗೆ ಹಾಡಿ ಜನರ ಆಕ್ರೋಶ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆದ್ದಾರಿಯ ಉದ್ಘಾಟನೆ ದಿನಾಂಕ ನಿಗದಿ, ಪ್ರಧಾನಿ ಮೋದಿಯಿಂದ ಉದ್ಘಾಟನೆ

Sun Feb 26 , 2023
ಮೈಸೂರು, ಫೆಬ್ರವರಿ, 26: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಇದೀಗ ಉದ್ಘಾಟನೆ ದಿನಾಂಕ ನಿಗದಿಯಾಗಿದೆ. ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ವೇ ಮಾರ್ಚ್‌ 11ರಂದು ಉದ್ಘಾಟನೆ ಆಗಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.ನಗರದ ಜಲದರ್ಶಿನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಹೆದ್ದಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ಮೈಸೂರು- ಕುಶಾಲನಗರ ಹೆದ್ದಾರಿಗೂ ಭೂಮಿಪೂಜೆ ಆಗಲಿದೆ. ಮಂಡ್ಯ […]

Advertisement

Wordpress Social Share Plugin powered by Ultimatelysocial