ಹೆಲಿಕಾಪ್ಟರ್‌ ದುರಂತದಲ್ಲಿ ವಿಧಿವಶರಾದ  CDS ಚಾಪರ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ರವರಿಗೆ  ಗೌರವ ಶ್ರದ್ಧಾಂಜಲಿ

CDS ಚಾಪರ್ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಐಎಎಫ್ ಕಮಾಂಡ್ ಆಸ್ಪತ್ರೆಯಲ್ಲಿ ವಿಧಿವಶರಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಪಾರ್ಥೀವ ಶರೀರವನ್ನು ಅಂತಿಮ ಗೌರವಗಳಿಗಾಗಿ ಇದೀಗ ಯಲಹಂಕ ಏರ್ ಫೋರ್ಸ್ ಸ್ಟೇಷನ್ ಆವರಣದಲ್ಲಿ ಕರೆತರಲಾಗುತ್ತಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ಸರ್ಕಾರದ ಪರವಾಗಿ ವ್ರೀತ್ ಮೂಲಕ ಗೌರವ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಮೇಶ್‌ ಕುಮಾರ್‌ ಹೇಳಿಕೆಗೆ ಸಚಿವೆ  ಶಶಿಕಲಾ ಜೊಲ್ಲೆ ಗರಂ 

Fri Dec 17 , 2021
ಬೆಳಗಾವಿ ಸುವರ್ಣ ಸೌಧದಲ್ಲಿ ರಮೇಶ್‌ ಕುಮಾರ್‌ ಹೇಳಿಕೆಗೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ..ನಿನ್ನೆ ದಿನ ಅತಿವೃಷ್ಠಿ ಬಗ್ಗೆ ನಡೆಯುತ್ತಿತ್ತು.ತುಂಬಾ ಜನ ಮಾತನಾಡಲು ಅವಕಾಶ ಕೇಳಿದ್ರು ಸ್ಪೀಕರ್ ಸಮಯ ನಿಭಾಯಿಸಬೇಕಿತ್ತು ಎಂದು ಸಚಿವೆ  ಶಶಿಕಲಾ ಜೊಲ್ಲೆ ಹೇಳಿಕೆ ನೀಡಿದ್ದಾರೆ..ನೀವು ತೀರ್ಮಾನ ಮಾಡಿದ್ರೆ, ನಾನು ಎಸ್ ಎನ್ನುತ್ತೇನೆ ಎಂದು ಸ್ಪೀಕರ್ ಹೇಳಿದ್ರು. ಈ ಸಂದರ್ಭದಲ್ಲಿ ರಮೇಶ್ ಕುಮಾರ್ ಅವರು ಇಂಗ್ಲಿಷ್ ಗಾದೆ ಮಾತು ಹೇಳಿದ್ರು.ಅತ್ಯಾಚಾರ ನಡೆಯುವಾಗ ತಡೆಯಲು ಆಗಲಿಲ್ಲ ಎಂದರೆ ಎಂಜಾಯ್ […]

Advertisement

Wordpress Social Share Plugin powered by Ultimatelysocial