ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ!

ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶಗಳು ಹೆಚ್ಚಾಗಿದೆ…ಈ ರೀತಿಯಾಗಿ ಅವಕಾಶ ಹೆಚ್ಚಾದ ಬೆನ್ನಲ್ಲೇ ಹೊಸ ಚಿತ್ರತಂಡವೊಂದು ರೆಡಿಯಾಗಿದೆ. ಕನ್ನಡ ಚಿತ್ರರಂಗದ ತ್ರಿವಿಕ್ರಮ ಸಾಪಲ್ಯ ನಿರ್ಮಾಣದಲ್ಲಿ ಹಂಟರ್ ಎಂಬ ಚಿತ್ರ ಮೂಡಿ ಬರುತ್ತಿದ್ದು, ಚಿತ್ರಕ್ಕೆ ನವೀನ್ ಕೃಷ್ಣರವರ ನಿರ್ದೇಶನವಿದೆ..ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಡಾ. ಅಂಬರೀಶ್ ಅಡಿಟೋರಿಯಂನಲ್ಲಿ ಇಂದು ಹಂಟರ್ ಚಿತ್ರದ ಮೂಹರ್ತ ನೇರವೇರಿದೆ…ಇನ್ನು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಹಾಗೂ ಪ್ರಿಯಾಂಕ ಆಗಮಿಸಿದ್ದು, ಹಂಟರ್ ಚಿತ್ರತಂಡಕ್ಕೆ ಶುಭಹಾರೈಸಿದ್ದರು.ಈ ವೇಳೆ ಮಾತಾನಾಡಿದ ಉಪೇಂದ್ರರವರು, ನಿರಂಜನ್ ರವರು “ A” ಸಿನಿಮಾದಲ್ಲಿ ಚಿಕ್ಕ ಮಗುವಿನ ಪಾತ್ರದಲ್ಲಿ ನಟಿಸಿದ್ದರು ಎಂದಿದ್ದಾರೆ.ಕಾರ್ಯಕ್ರಮದಲ್ಲಿ ಸಾಧುಕೋಕಿಲ ಸೇರಿದ್ದಂತೆ ಹಲವು ಗಣ್ಯರು ಭಾಗಿಯಾಗಿದ್ರು…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೇಮಾರ್ ಪಿಎಸ್ಜಿಯನ್ನು ನಾಂಟೆಸ್ ದಿಗ್ಭ್ರಮೆಗೊಳಿಸುತ್ತಿದ್ದಂತೆ ಪೆನಾಲ್ಟಿ ತಪ್ಪಿಸಿದರು!

Sun Feb 20 , 2022
ರಾಂಡಲ್ ಕೊಲೊ ಮುವಾನಿ, ಕ್ವೆಂಟಿನ್ ಮೆರ್ಲಿನ್ ಮತ್ತು ಲುಡೋವಿಕ್ ಬ್ಲಾಸ್ ಅವರು ಗೋಲುಗಳನ್ನು ಗಳಿಸಿದರು, ಎಫ್‌ಸಿ ನಾಂಟೆಸ್ ಶನಿವಾರ ಸ್ಟೇಡ್ ಡೆ ಲಾ ಬ್ಯೂಜೊಯಿರ್‌ನಲ್ಲಿ 3-1 ಗೋಲುಗಳಿಂದ ಲಿಗ್ 1 ​​ನೇತೃತ್ವದ ಪ್ಯಾರಿಸ್ ಸೇಂಟ್-ಜರ್ಮೈನ್ ಅನ್ನು ಸೋಲಿಸಿದರು. ನವೆಂಬರ್‌ನ ನಂತರ ಮೊದಲ ಬಾರಿಗೆ ಕೈಲಿಯನ್ ಎಂಬಪ್ಪೆ, ಲಿಯೋನೆಲ್ ಮೆಸ್ಸಿ ಮತ್ತು ನೇಮರ್ ಜೂನಿಯರ್ ಅವರ ಮುಂಭಾಗದ ಮೂವರೊಂದಿಗೆ PSG ಸಾಲುಗಟ್ಟಿ ನಿಂತಿತು, ಆದರೆ ಲೆಸ್ ಕ್ಯಾನರಿಸ್ ತಮ್ಮ ಸಂದರ್ಶಕರನ್ನು ಹೊಡೆದ […]

Advertisement

Wordpress Social Share Plugin powered by Ultimatelysocial