ಗಂಡನ ಹಣದಾಸೆಗೆ ಮಹಿಳೆಯೊಬ್ಬಳು ಬಲಿಯಾದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ… ಸುಗುಣ ಮೃತ ಮಹಿಳೆ..ಎಂಟು ವರ್ಷಗಳ ಹಿಂದೆ ದಿವಾಕರ್ ಮತ್ತು ಸುಗುಣ ದಂಪತಿಗಳು ಮದುವೆಯಾಗಿದ್ದರು..ಮದುವೆ ನಂತರ ಸುಗುಣಾಳಿಗೆ ಪ್ರತಿದಿನ ದಿವಾಕರ್ ಮತ್ತು ಆತನ ಕುಟುಂಬದವರು ಕಿರುಕುಳ ನೀಡುತ್ತಿದ್ದು ,ಇನ್ನು ಸುಗುಣ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಸುಗುಣ ಕುಟುಂಬಸ್ಥರು ಇದು ಕೊಲೆ ಎಂದು ಆರೋಪ ಮಾಡಿದ್ದಾರೆ… ಮೃತ ಮಹಿಳೆಯ ಗಂಡ ದಿವಾಕರ್ ನನ್ನು ಆನೇಕಲ್ ಪೊಲೀಸರ ವಶಕ್ಕೆ ಪಡೆದಿದ್ದು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ಇದನ್ನೂ ಓದಿ:ಡಿ.31, ಜ.1 ರಂದು ಬಂಡೀಪುರ ಪ್ರವಾಸಿಗರ ವಾಸ್ತವ್ಯ ನಿಷೇಧ