ಬೆಂಗಳೂರಿನಲ್ಲಿ ಐಟಿ ದಾಳಿ ಪ್ರಕರಣ.
ಶಂಕರಪುರಂ ನ ಉತ್ತಮ್ ಜೈನ್ ಎಂಬುವರ ಪ್ಲಾಟ್ ನಲ್ಲಿ ಶೋಧ.
ಶಂಕರ್ ಪುರಂ ನ ಉತ್ತಮ್ ಜೈನ್ ಪ್ಲಾಟ್ ಮೇಲೆ ದಾಳಿ.
ಮೂರು ಇನೋವಾಗಳಲ್ಲಿ ಬಂದಿರೋ 15 ಕ್ಕೂ ಹೆಚ್ಚು ಅಧಿಕಾರಿಗಳು.
ಐಟಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ.
ಜ್ಯುವೆಲ್ಲರಿ ವ್ಯಾಪಾರಿ ಉತ್ತಮ್ ಜೈನ್ ಮನೆಯಲ್ಲಿ ತಪಾಸಣೆ.
ಬೆಳಗ್ಗೆ 7 ಗಂಟೆಯಿಂದ ದಾಖಲೆ ಪರಿಶೀಲನೆ.
ಅರಿಹಂತ್ ಕಾಸ್ಟಲ್ ಅಪಾರ್ಟ್ಮೆಂಟ್ ಮೇಲೆ ಐಟಿ ದಾಳಿ.
ಉತ್ತಮ್ ಜೈನ್ ಮೂರನೇ ಪ್ಲೋರ್ ನ ಪ್ಲಾಟ್.
ಉತ್ತಮ್ ಜೈನ್ ತೆರಿಗೆ ವಂಚನೆ ಆರೋಪದ ಮೇಲೆ ದಾಳಿ.
ಉತ್ತಮ್ ಜೈನ್ ಪ್ಲಾಟ್ ಸಂಪೂರ್ಣ ಪರಿಶೀಲನೆ.
https://play.google.com/store/apps/details?id=com.speed.newskannada