ಬೆಂಗಳೂರಿನಲ್ಲಿ ಐಟಿ ದಾಳಿ ಪ್ರಕರಣ.

ಬೆಂಗಳೂರಿನಲ್ಲಿ ಐಟಿ ದಾಳಿ ಪ್ರಕರಣ.

ಶಂಕರಪುರಂ ನ ಉತ್ತಮ್ ಜೈನ್ ಎಂಬುವರ ಪ್ಲಾಟ್ ನಲ್ಲಿ ಶೋಧ.

ಶಂಕರ್ ಪುರಂ ನ ಉತ್ತಮ್ ಜೈನ್ ಪ್ಲಾಟ್ ಮೇಲೆ ದಾಳಿ.

ಮೂರು ಇನೋವಾಗಳಲ್ಲಿ ಬಂದಿರೋ 15 ಕ್ಕೂ ಹೆಚ್ಚು ಅಧಿಕಾರಿಗಳು.

ಐಟಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ.

ಜ್ಯುವೆಲ್ಲರಿ ವ್ಯಾಪಾರಿ ಉತ್ತಮ್ ಜೈನ್ ಮನೆಯಲ್ಲಿ ತಪಾಸಣೆ.

ಬೆಳಗ್ಗೆ 7 ಗಂಟೆಯಿಂದ ದಾಖಲೆ ಪರಿಶೀಲನೆ.

ಅರಿಹಂತ್ ಕಾಸ್ಟಲ್ ಅಪಾರ್ಟ್ಮೆಂಟ್ ಮೇಲೆ ಐಟಿ ದಾಳಿ.

ಉತ್ತಮ್ ಜೈನ್ ಮೂರನೇ ಪ್ಲೋರ್ ನ ಪ್ಲಾಟ್.

ಉತ್ತಮ್ ಜೈನ್ ತೆರಿಗೆ ವಂಚನೆ ಆರೋಪದ ಮೇಲೆ ದಾಳಿ.

ಉತ್ತಮ್ ಜೈನ್ ಪ್ಲಾಟ್ ಸಂಪೂರ್ಣ ಪರಿಶೀಲನೆ‌.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ಜೀವಂತ ಇದ್ದಾಗಲೇ ಬಿಜೆಪಿ ಸೇರಿಸಲ್ಲ, ಅವರ ಹೆಣ ತಗೊಂಡು ನಾವೇನು ಮಾಡೋಣ, ಅದನ್ನು ನಾಯಿನೂ ಮೂಸಲ್ಲ.

Tue Jan 31 , 2023
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸುವ ಭರದಲ್ಲಿ ಮಾಜಿ ಸಚಿವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರು ನಿನ್ನೆ ಸತ್ತರೂ ಬಿಜೆಪಿ ಸೇರಲ್ಲ ಎಂದು ಹೇಳಿದ್ದರು. ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸುವ ಭರದಲ್ಲಿ ಮಾಜಿ ಸಚಿವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರು ನಿನ್ನೆ ಸತ್ತರೂ ಬಿಜೆಪಿ ಸೇರಲ್ಲ ಎಂದು ಹೇಳಿದ್ದರು. ಅದಕ್ಕೆ ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ […]

Advertisement

Wordpress Social Share Plugin powered by Ultimatelysocial