ಕೂಡ್ಲಿಗಿ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮತ್ತು ಕಾಂಗ್ರೆಸ್ ನಡುವೆ ನೇರ ಫೈಟ್ ಎಂದು ಜೆಡಿಎಸ್ ಅಭ್ಯರ್ಥಿ ಕೋಡಿಹಳ್ಳಿ ಭೀಮಣ್ಣ ಶಿವಪುರ ಗೊಲ್ಲರಹಟ್ಟಿಯಲ್ಲಿ ಹೇಳಿದರು. ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದು ನಿಶ್ಚಿತ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ನನ್ನನ್ನು ಆಯ್ಕೆ ಮಾಡಿ ಕಳಿಸಿ ಅಭಿವೃದ್ಧಿಗೆ ಸಹಾಯವಾಗುತ್ತದೆ
ಯುವ ರೈತನನ್ನು ಮದುವೆಯಾದರೆ 2, ಪ್ರೋತ್ಸಾಹ ಧನ,
ವೃದ್ಯಾಪ ವೇತನ 5000 ವರೆಗೂ
ಬಾಣಂತಿಯರಿಗೆ 6000 ವರೆಗೆ
ಶ್ರೀ ಶಕ್ತಿ ಸಾಲ ಮನ್ನಾ
ಪ್ರತಿ ಎಕರೆಗೆ ರೈತರಿಗೆ ಹತ್ತು ಸಾವಿರ ಇನ್ನು ಹಲವು ಕಾರ್ಯಕ್ರಮಗಳನ್ನು ಜೆಡಿಎಸ್ ಪಕ್ಷ ಈಗಾಗಲೇ ಘೋಷಣೆ ಮಾಡಿದೆ,
ನಾನು ಎಂಟು ವರ್ಷದಿಂದ ಸಂಘಟನೆ ಮಾಡಿಕೊಂಡು ಬಂದಿದ್ದೆ ಕೊನೆಗಳಿಗೆಯಲ್ಲಿ ಬಿಜೆಪಿಯವರು ನನಗೆ ಮೋಸ ಮಾಡಿದ್ದಾರೆ ಆದಕಾರಣ ನಾನು ಜೆಡಿಎಸ್ ನಿಂದ ಅಗ್ನಿಪರೀಕ್ಷೆಕ್ಕೆ ಇಳಿದಿದ್ದೇನೆ.
ನಿಮ್ಮೆಲ್ಲರ ಸಹಮತ ನನ್ನ ಮೇಲೆ ಇರಲಿ ಎಂದು ಜನರಿಗೆ ತಿಳಿಸಿದರು ಈ ಸಂದರ್ಭದಲ್ಲಿ ಮಾಜಿ ಸಚಿವ ನಬಿಸಾಬ್
ಜೆಡಿಎಸ್ ಜಿಲ್ಲಾಧ್ಯಕ್ಷ ಗುಪ್ಪಲ್ ಕಾರ್ಯಪ್ಪ ಪಟ್ಟಣ ಪಂಚಾಯಿತಿ ಸದಸ್ಯರಾದ ಪೂರ್ಣ ನಾಯಕ್ ಮಂಜಣ್ಣ ಮಹಿಳಾ ಕಾರ್ಯದರ್ಶಿ ಲಕ್ಷ್ಮೀಬಾಯಿ ಮತ್ತು ಕೋಡಿಹಳ್ಳಿ ಭೀಮಣ್ಣನ ಅಭಿಮಾನ ಬಳಗದವರು, ಉಪಸ್ಥಿತರಿದ್ದರು.
https://play.google.com/store/apps/details?id=com.speed.newskannada