ಪಟ್ಟಣ ಪಂಚಯಿತಿ ಮುಖ್ಯ ಅಧಿಕಾರಿ ಪಂಪಾಪತಿ ಚುನಾವಣೆ ತಪಾಸಣೆ ವೇಳೆ ಸಾರ್ವಜನಿಕರ ಮೇಲೆ ದರ್ಪ ಪಟ್ಟಣದ ಜಿಬಿ ಶಂಕರ್ ಋತದಲಿ ವಾಹನ ತಪಾಸಣೆ ಮಾಡುವ ನೆಪದಲ್ಲಿ ದೊಣ್ಣೆ ಹಿಡಿದು ವಾಹನ ಸವರರಿಗೆ ತೊಂದರೆ ಕೊಡುತ್ತಿದ್ದಾರೆ ಇದಕೆ ಸಂಬಂದಿಸಿದಂತೆ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆ ನಿಮಿತ್ಯ ನಮ್ ವರದಿಗಾರರು ಪ್ರತಿಯೊಂದು ಗ್ರಾಮಕ್ಕೆ ಸುದ್ದಿ ಮಾಡಲು ತೆರಳುವಾಗ ಮಧ್ಯಮದವರ ಮೇಲೆ ದರ್ಪ, ಚುನಾವಣೆ ವಾಹನಗಳ ತಪಾಸಣೆ ಮಾಡುವ ನೆಪದಲ್ಲಿ ಮಾಧ್ಯಮದವರ ಜೊತೆ ತಮಗೆ ಮನ ಬಂದಂತೆ ನೆಡೆದುಕೊಡಿದ್ದಾರೆ ವಾಹನ ಚಾಲಕರಿಗೆ ದೊಣ್ಣೆ ಇಂದ ಒಡೆಯುದಕೆ ಮುಂದಾಗಿದ್ದಾರೆ ಸಾರ್ವಜನಿಕ ಒಬ್ಬ ರವಿ ಅನ್ನುವ ವ್ಯಕ್ತಿ ತಮ್ಮ ಆಕ್ರೋಶವನ್ನು tv 20 ಕನ್ನಡ ಮುಕಾಂತರ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪ್ರಭಕಾರ ಗೌಡ ಮಾನ್ಯ ದಂಡದಿಕಾರಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗೆ ತಿಳಿ ಹೇಳಿ ದೊಣ್ಣೆ ಹಿಡಿಯೋ ಅಧಿಕಾರ ನಿಮಗೆ ಇಲ್ಲ ಎಂದು ಹೇಳಿದ್ದಾರೆ ಅಗೆ ಮದ್ಯದವರಿಗೆ ಗೌರವ ನೀಡಿ ಎಂದು ಹೇಳಿದ್ದಾರೆ.
ಕೋಲು ಇಡಿದು ನಿಲ್ಲುವುದಕೆ ಇವರೇನು ಪೋಲಿಸ್ ಅಧಿಕಾರಿಯೇ? ಎಂಬುದು ಇಲ್ಲಿನ ಸಾರ್ವಜನಿಕರರಿಗೆ ಗೊಂದಲ ಸೃಷ್ಟಿ ಆಗಿದೆ ಕೂಡಲೇ ಸಂಬದ ಪಟ್ಟ ಚುನಾವಣೆ ಅಧಿಕಾರಿ ಸೂಕ್ತ ಕಾನೂನು ಕ್ರಮವನ್ನು ಕೈ ಗೊಳ್ಳಬೇಕು.
https://play.google.com/store/apps/details?id=com.speed.newskannada