ಉಪ ನಿರ್ದೇಶಕರ ಕಚೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲಬುರ್ಗಿ
ಈ ಸಂದರ್ಭದಲ್ಲಿ ಮಾತನಾಡಿದ ಕಲಬುರ್ಗಿ ಉಸ್ತುವಾರಿ ಸಚಿವರಾದ ಮುರುಗೇಶ್ ನಿರಾಣಿ ನಾನು ಹಿಂದೆ ಕೈಗಾರಿಕಾ ಸಚಿವನಾಗಿದ್ದ ಪೂರ್ವದಲ್ಲಿ ಮೈಂಡ್ ಅಂಡ್ ಕೆಲಸ ಮಾಡುವಂತಹ ಅವಕಾಶ ಸಿಕ್ಕಿತ್ತು
ನಮ್ಮ ದೇಶದಲ್ಲಿ ಈಗಾಗಲೇ ಒಂದೇ ಕಡೆ ಸ್ಕೂಲ್ ಆಫ್ ಮೈನಿಂಗ್ ಇದೆ ಅದೇ ಪ್ರಕಾರದಲ್ಲಿ ನಮ್ಮ ಕರ್ನಾಟಕದಲ್ಲಿ ಸಹಿತ ಮೈಂಡ್ಸ್ ಡಿಪಾರ್ಟ್ಮೆಂಟ್ ಬಹಳ ದೊಡ್ಡದಿದೆ
15000 ಎಕ್ರೆ ಭೂಮಿಯನ್ನು ಕೊಟ್ಟಿದ್ದಾರೆ ಅದರಲ್ಲಿ ಉಪಯೋಗ ಮಾಡಿಕೊಂಡಿದ್ದು ಬರೀ 3000 ಎಕರೆ ಇನ್ನೂ 1200 ಸಾವಿರ ಎಕ್ರೆ ಹಾಗೆ ಉಳಿದಿದೆ
ದತ್ತಾತ್ರೇಯ ಪಾಟೀಲ್ ರೇವೂರ್ ದಕ್ಷಿಣ ಮತಕ್ಷೇತ್ರದ ಶಾಸಕರು ಮತ್ತು ಕೆಕೆಆರ್ಡಿಬಿ ಅಧ್ಯಕ್ಷರು ಕಲಬುರ್ಗಿ
ಮುರುಗೇಶ್ ನಿರಾಣಿ ಜಿಲ್ಲಾ ಉಸ್ತುವಾರಿ ಆದಮೇಲೆ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಒಂದು ಶುಗರ್ ಫ್ಯಾಕ್ಟರಿ ಬರಬೇಕಂತ ಹೇಳಿ
30 ರಿಂದ 40 ವರ್ಷಗಳ ಹಿಂದೆ ಬಹಳಷ್ಟು ಜನ ಪ್ರಯತ್ನ ಮಾಡಿದರು ಕೂಡ ಚಿಂಚೋಳಿಗಿ ಶುಗರ್ ಫ್ಯಾಕ್ಟರಿ ಬರಲಿಲ್ಲ
ಆದರೆ ಮುರುಗೇಶ್ ನಿರಾಣಿ ಅವರ ನೇತೃತ್ವದಲ್ಲಿ ಚಿಂಚೋಳಿಗೆ ಒಂದು ಶುಗರ್ ಫ್ಯಾಕ್ಟರಿಯನ್ನು ಬರ್ತಾ ಇದೆ ಇದಕ್ಕೆ ತಕ್ಷಣವಾಗಿ ಪರ್ಮಿಷನ್ ಕೊಡಬೇಕು ಅಂತ ಮುರುಗೇಶ್ ನಿರಾಣಿ ಅವರಿಗೆ ಮನವಿಯನ್ನು ಮಾಡಿದರು
ಕಲ್ಯಾಣ ಕರ್ನಾಟಕ ಭಾಗವನ್ನು ಅಭಿವೃದ್ಧಿಗೆ ಸುಮಾರು 5000 ಕೋಟಿ ರೂಪಾಯಿ ಕೊಡುವಂತ ಧೀಮಂತ ನಾಯಕರು ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಸರ್ ಗೆ ಅಭಿನಂದಿಸುತ್ತೇನೆ
ಕಲ್ಬುರ್ಗಿ ಜಿಲ್ಲೆ ತಾಂಡಗಳು ಹಾಗೂ ಎಲ್ಲಾ ಅಭಿವೃದ್ಧಿ ಹಾಗೂ ಹಕ್ಕು ಪತ್ರಗಳ ಒಂದು ಹಾಗೂ ಇದೇ 19ನೇ ತಾರೀಕು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಕಲಬುರ್ಗಿಗೆ ಬರುವ ನಿರೀಕ್ಷೆಯನ್ನು ಇದೆ ಎಂದು ದತ್ತಾತ್ರೇ ಪಾಟೀಲ್ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….