*ಕರ್ನಾಟಕ ರಾಜ್ಯ ರೈತ ಸಂಘ*

 

*ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸುವರ್ಣಸೌಧ ಬೆಳಗಾವಿಯಲ್ಲಿ ಮುತ್ತಿಗೆ ಹೋರಾಟ ನಡೆಸಲಾಯಿತುಅಧ್ಯಕ್ಷರಾದ*ಶ್ರೀ ಚೂನಪ್ಪ ಪೂಜೇರಿ ಮತ್ತು ಕಾರ್ಯಾಧ್ಯಕ್ಷರಾದ ಮಹೇಶ್ ಗೌಡ ಸುಬೇದಾರ್ ನೇತೃತ್ವದಲ್ಲಿ ಸುವರ್ಣ ಸೌಧ ಮುತ್ತಿಗೆ ನಡೆಸಿದರು ಯಾದಗಿರಿ ಮತ್ತು ಕಲ್ಬುರ್ಗಿ ಜಿಲ್ಲೆಯ ರೈತರ ಸಮಸ್ಯೆ ಕುರಿತು ಪರಿಹರಿಸಬೇಕು ಎಂದು ಒತ್ತಾಯ ಮಾಡಲಾಯಿತುಖರೀದಿ ಕೇಂದ್ರ ಆರಂಭಸಿ ರೈತರ ಸಂಪೂರ್ಣ ಬೆಳೆ ಖರೀದಿ ಮಾಡಬೇಕು ಯೋಗ್ಯವಾದ ಬೆಲೆ ನಿಗದಿ ಮಾಡಬೇಕುಕಲಬುರ್ಗಿ ಜಿಲ್ಲೆಯ ರೈತರ ಬೆಳೆ ತೊಗರಿ ನೆಟೆ ರೋಗದಿಂದ ಸಂಪೂರ್ಣ ನಾಶ ವಾಗಿದ್ದುಸರಕಾರ ಒಂದು ಎಕರೆಗೆ 25 ಸಾವಿರ ಪರಿಹಾರ ನೀಡಬೇಕು  ಎಂದು ಸರಕಾರಕ್ಕೆ ಎಚ್ಚರಿಕೆ ನೀಡಲಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಟಾಲಿವುಡ್ ಹಿರಿಯ ನಟ `ಚಲಪತಿ ರಾವ್' ಇನ್ನಿಲ್ಲ

Sun Dec 25 , 2022
    ಟಾಲಿವುಡ್ ಹಿರಿಯ ನಟ ಚಲಪತಿ ರಾವ್ (79) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ಹೈದರಾಬಾದ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ತೆಲುಗಿನಲ್ಲಿ ಖಳನಟನ ಪಾತ್ರಗಳಿಗೆ ಹೆಸರುವಾಸಿಯಾದ ಚಲಪತಿ ರಾವ್ ಅವರು 1944 ರಲ್ಲಿ ಕೃಷ್ಣ ಜಿಲ್ಲೆಯ ಬಲ್ಲಿಪರುವಿನಲ್ಲಿ ಜನಿಸಿದರು. ಅವರು ಅನೇಕ ಚಲನಚಿತ್ರಗಳಲ್ಲಿ ಹಾಸ್ಯನಟರಾಗಿ ಪ್ರೇಕ್ಷಕರನ್ನು ರಂಜಿಸಿದರು. 600 ಮತ್ತು ಅದಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಚಲಪತಿ ರಾವ್ ಅವರು ಉದ್ಯಮದಲ್ಲಿ ಉತ್ತಮ ಖ್ಯಾತಿಯನ್ನು ಗಳಿಸಿದರು.ವೆಟಗಾಡು, ಯಮಗೋಲ, ಆದಿತ್ಯ […]

Advertisement

Wordpress Social Share Plugin powered by Ultimatelysocial