ಜಾತ್ರೆ,ರಥೋತ್ಸವ ಸಮಾರಂಭದಲ್ಲಿ ರಾರಾಜಿಸಿದ ಪುನೀತ್ ರಾಜ್‍ಕುಮಾರ್!!

ಕಮಲಾಪುರದ ಶ್ರೀ ನಗರೇಶ್ವರ ರಥೋತ್ಸವದಲ್ಲಿ ಅಪ್ಪು ಫೋಟೋ ಹಿಡಿದು ಘೋಷಣೆ ಕೂಗಿದ ಯುವಕರು

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ

ಅಪ್ಪು ಫೋಟೋ, ಹಿಡಿದು ಕೂಗೋದಷ್ಟೆ ಅಲ್ಲದೇ ಅಪ್ಪು ಫೋಟೋ ಕಾಣಿಕೆಯಾಗಿ ಕೂಡ ನೀಡಲಾಗ್ತಿದೆ

ಅಪ್ಪು ಫೋಟೋ ಹಿಡಿದು ದೇವರಿಗೆ ತೋರಿದಷ್ಟು ಪ್ರೀತಿ, ಭಕ್ತಿ ತೋರಿದ ಯುವಕರು

ಕಮಲಾಪುರದ ಯುವಕರಿಂದ ಅಪ್ಪುಗೆ ವಿಶಿಷ್ಠ ಗೌರವ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ!

Wed May 4 , 2022
ಅಮಿತ್ ಷಾ ಭೇಟಿ ವಿಚಾರ ಬಿಜೆಪಿ ಪಕ್ಷ ಸೇರುವದು ಇಲ್ಲಿಯವರೆಗೂ ಯಾವುದೇ ಅದಿಕೃತವಾಗಿಲ್ಲಾ ಭಾರತ ಸರ್ಕಾರದ ಗೃಹ ಮಂತ್ರಿಗಳನ್ನ ಭೇಟಿಯಾಗಿದ್ದೆನೆ ಮಾತುಕತೆಗಳು ಸಹಜವಾಗಿ ಬರ್ತಾವೆ ಸಭಾಪತಿ ಆಗಿರುವುದರಿಂದ ಬೇರೆ ಪಕ್ಷದ ಬಗ್ಗೆ ಮಾತಾಡಲು ಬರಲ್ಲ ಬರುವ ೧೧ನೇ ತಾರೀಖಿನಂದು ಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತೆನೆ ರಾಜಿನಾಮೆ ನೀಡಿ ಮುಂದಿನ ನಡೆ ತಿಳಿಸುತ್ತೆನೆ ಷಾ ಅವರು ನನ್ನ ಬಗ್ಗೆ ಕೇಳಿದ್ದರು, ಒಳ್ಳೆ ಹೆಸರು ಇಟ್ಟುಕೊಂಡಿದ್ದಿರಿ ಎಂದು ಹೇಳಿದರು ಭೇಟಿಯಾಗಿದ್ದು ಖುಷಿಯಾಗಿದೆ ಎಂದು […]

Advertisement

Wordpress Social Share Plugin powered by Ultimatelysocial