ಕಮಲಾಪುರದ ಶ್ರೀ ನಗರೇಶ್ವರ ರಥೋತ್ಸವದಲ್ಲಿ ಅಪ್ಪು ಫೋಟೋ ಹಿಡಿದು ಘೋಷಣೆ ಕೂಗಿದ ಯುವಕರು
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ
ಅಪ್ಪು ಫೋಟೋ, ಹಿಡಿದು ಕೂಗೋದಷ್ಟೆ ಅಲ್ಲದೇ ಅಪ್ಪು ಫೋಟೋ ಕಾಣಿಕೆಯಾಗಿ ಕೂಡ ನೀಡಲಾಗ್ತಿದೆ
ಅಪ್ಪು ಫೋಟೋ ಹಿಡಿದು ದೇವರಿಗೆ ತೋರಿದಷ್ಟು ಪ್ರೀತಿ, ಭಕ್ತಿ ತೋರಿದ ಯುವಕರು
ಕಮಲಾಪುರದ ಯುವಕರಿಂದ ಅಪ್ಪುಗೆ ವಿಶಿಷ್ಠ ಗೌರವ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada