ಕೆಪಿಸಿಸಿ ಪ್ರವಾಸ ಸಮಿತಿಯ ಸಭೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆಯಿತು.

ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ, ಧ್ರುವನಾರಾಣ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಕೆ. ಸುರೇಶ್, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹರ ಗೋವಿಂದ ಖೊರಾನ ವಿಜ್ಞಾನಿ

Mon Jan 9 , 2023
ಭಾರತೀಯ ಮೂಲಸ್ಥ ಅಮೆರಿಕದ ಪ್ರಜೆಯಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ವಿಜ್ಞಾನಿ ಹರ ಗೋವಿಂದ ಖೊರಾನ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ ಮಹತ್ವದ ಸಂಶೋಧನೆಗಳ ಮೂಲಕ ಜಗತ್ಪ್ರಸಿದ್ಧರಾದವರು. ಖೊರಾನ ಅವರು 1922ರ ಜನವರಿ 9ರಂದು ಈಗಿನ ಪಾಕಿಸ್ತಾನದ ಭಾಗವಾಗಿರುವ ರಾಯಪುರದಲ್ಲಿ ಜನಿಸಿದರು. ಹರ ಗೋವಿಂದ ಖೊರಾನ ಅವರ ತಂದೆಯವರು ಪಟ್ವಾರಿ ಎಂಬ ಹಳ್ಳಿಯ ತೆರಿಗೆ ಅಧಿಕಾರ ಹೊಂದಿದ್ದು, ಖೊರಾನ ಅವರ ಹೈಸ್ಕೂಲುವರೆಗಿನ ಓದು ಮನೆಯಿಂದಲೇ ನಡೆಯುತ್ತಿತ್ತು. ಲಾಹೋರಿನ ಪಂಜಾಬ್ ವಿಶ್ವವಿದ್ಯಾಲಯದಿಂದ 1943ರಲ್ಲಿ ಬಿ.ಎಸ್‍ಸಿ […]

Advertisement

Wordpress Social Share Plugin powered by Ultimatelysocial