ಸಂಗಣ್ಣ ಕರಡಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಅಬ್ಬರದ ಪ್ರಚಾರ..!

ಕೊಪ್ಪಳ ಕ್ಷೇತ್ರದಲ್ಲಿ ಪ್ರತಿಷ್ಠೆಗಾಗಿ ನಡೆಯುತ್ತಿರುವ ಚುನಾವಣಾ ಯುದ್ಧ,  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಜಿದ್ದಾಜಿದ್ದಿ ಸ್ಪರ್ಧೆ, ಬಿಜೆಪಿ ಟಿಕೆಟ್ ವಂಚಿತ ಸಿ.ವಿ ಚಂದ್ರಶೇಖರಗೆ ಸಂಸದ ಸಂಗಣ್ಣ ಕರಡಿ ಟಾರ್ಗೆಟ್, ಬಿಜೆಪಿ ತೊರೆದು ಜೆಡಿಎಸ್ ಟಿಕೆಟ್ ಪಡದ ಸಿ.ವಿ ಚಂದ್ರಶೇಖರ, ಸಂಗಣ್ಣ ಕರಡಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಅಬ್ಬರದ ಪ್ರಚಾರ. ಸಂಗಣ್ಣ ಕರಡಿ ಕುಟುಂಬದಿಂದ ನೋವುಂಡ ಸಿ.ವಿ ಚಂದ್ರಶೇಖರ. ಜಿದ್ದಿಗೆ ಬಿದ್ದು ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡು ಸಂಗಣ್ಣ ಕರಡಿಗೆ ಸೆಡ್ಡುಹೊಡೆದ ಸಿವಿಸಿ, ಸಂಗಣ್ಣ ಕರಡಿ ಸೊಸೆ ಸೋಲಿಸಲು ಹಠಕ್ಕೆ ಬಿದ್ದ ಸಿವಿಸಿ.

ಗ್ರಾಮೀಣ ಭಾಗದಲ್ಲಿ ಸಿವಿಸಿಯಿಂದ ದಲಿತ, ಅಲ್ಪಸಂಖ್ಯಾತರ ಮತಭೇಟೆ, ಇಂದು ಹೊಸಳ್ಳಿ ಗ್ರಾಮದಲ್ಲಿ ಅಬ್ಬರದ ಪ್ರಚಾರ,  ಗ್ರಾಮದ ದಿವಂಗತ ಪುನೀತ್ ರಾಜಕುಮಾರ್ ಪುತ್ಥಳಿಗೆ ಹೂವಿನಹಾರ ಹಾಕಿ ಗಮನ ಸೆಳೆದ ಸಿವಿಸಿ, ಸಿವಿಸಿಗೆ ಜೆಸಿಬಿ ಮೂಲಕ ಹೂವು ಮಳೆ ಸುರಿಸಿ ಸ್ವಾಗತ,  ಕೊಪ್ಪಳದಲ್ಲಿ ಜೆಡಿಎಸ್ ಗೆ ಮತ್ತೆ ಜೀವ ತುಂಬಿದ ಸಿವಿಸಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಪ್ರಣಾಳಿಕೆ ಬಿಡುಗಡೆ ಹಿನ್ನಲೆ..!

Tue May 2 , 2023
ಗದಗನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಇಂದು ಕಾಂಗ್ರೆಸ್ ಸಮಾವೇಶ.  ನಾವೂ ಸಹ ನಾಳೆ ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡ್ತೆವೆ. ಬಿಜೆಪಿ ಪ್ರಣಾಳಿಕೆ ಮಾಡೋದು ಬೋಗಸ್.  ನಾವು ಬಿಡುಗಡೆ ಮಾಡುವ ಪ್ರಣಾಳಿಕೆ ಅನುಷ್ಠಾನ ಮಾಡುವಂಥದ್ದು. ಬಿಜೆಪಿಯವ್ರು ಬೋಗಸ್ ಭರವಸೆಗಳನ್ನ ಕೊಡ್ತಾರೆ.  ನಮಗೂ ಹಾಗೂ ಬಿಜೆಪಿಯವ್ರಿಗೆ ಇರುವ ವ್ಯತ್ಯಾಸ ಇದೆ. ಕಳೆದ ಬಾರಿ‌ 2018 ರಲ್ಲಿ 600 ಭರಸವೆಗಳನ್ನ ಕೊಟ್ಟಿದ್ರು.  ಆದರೆ ಕೇವಲ […]

Advertisement

Wordpress Social Share Plugin powered by Ultimatelysocial