ಕೊಪ್ಪಳ ಕ್ಷೇತ್ರದಲ್ಲಿ ಪ್ರತಿಷ್ಠೆಗಾಗಿ ನಡೆಯುತ್ತಿರುವ ಚುನಾವಣಾ ಯುದ್ಧ, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಜಿದ್ದಾಜಿದ್ದಿ ಸ್ಪರ್ಧೆ, ಬಿಜೆಪಿ ಟಿಕೆಟ್ ವಂಚಿತ ಸಿ.ವಿ ಚಂದ್ರಶೇಖರಗೆ ಸಂಸದ ಸಂಗಣ್ಣ ಕರಡಿ ಟಾರ್ಗೆಟ್, ಬಿಜೆಪಿ ತೊರೆದು ಜೆಡಿಎಸ್ ಟಿಕೆಟ್ ಪಡದ ಸಿ.ವಿ ಚಂದ್ರಶೇಖರ, ಸಂಗಣ್ಣ ಕರಡಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಅಬ್ಬರದ ಪ್ರಚಾರ. ಸಂಗಣ್ಣ ಕರಡಿ ಕುಟುಂಬದಿಂದ ನೋವುಂಡ ಸಿ.ವಿ ಚಂದ್ರಶೇಖರ. ಜಿದ್ದಿಗೆ ಬಿದ್ದು ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡು ಸಂಗಣ್ಣ ಕರಡಿಗೆ ಸೆಡ್ಡುಹೊಡೆದ ಸಿವಿಸಿ, ಸಂಗಣ್ಣ ಕರಡಿ ಸೊಸೆ ಸೋಲಿಸಲು ಹಠಕ್ಕೆ ಬಿದ್ದ ಸಿವಿಸಿ.
ಗ್ರಾಮೀಣ ಭಾಗದಲ್ಲಿ ಸಿವಿಸಿಯಿಂದ ದಲಿತ, ಅಲ್ಪಸಂಖ್ಯಾತರ ಮತಭೇಟೆ, ಇಂದು ಹೊಸಳ್ಳಿ ಗ್ರಾಮದಲ್ಲಿ ಅಬ್ಬರದ ಪ್ರಚಾರ, ಗ್ರಾಮದ ದಿವಂಗತ ಪುನೀತ್ ರಾಜಕುಮಾರ್ ಪುತ್ಥಳಿಗೆ ಹೂವಿನಹಾರ ಹಾಕಿ ಗಮನ ಸೆಳೆದ ಸಿವಿಸಿ, ಸಿವಿಸಿಗೆ ಜೆಸಿಬಿ ಮೂಲಕ ಹೂವು ಮಳೆ ಸುರಿಸಿ ಸ್ವಾಗತ, ಕೊಪ್ಪಳದಲ್ಲಿ ಜೆಡಿಎಸ್ ಗೆ ಮತ್ತೆ ಜೀವ ತುಂಬಿದ ಸಿವಿಸಿ.
https://play.google.com/store/apps/details?id=com.speed.newskannada