ಮುಂಡರಗಿ ತಾಲೂಕು : ಅರೆಅಲೆಮಾರಿ ಜನಾಂಗದವರಿಗೆ ಅರಿವು ಕಾರ್ಯಕ್ರಮ.

ಮುಂಡರಗಿ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಬಸವರಾಜ್ ಬಳ್ಳಾರಿ ಅವರು ಮಾತನಾಡಿ ಒಗ್ಗಟ್ಟು ಬರಬೇಕು ಅಂದರೆ ಶಿಕ್ಷಣ ಮುಖ್ಯ ಪಾತ್ರವಾಗಿದೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಮುಂದಾಗಬೇಕು ಶಿಕ್ಷಣ ಪಡೆಯದಿದ್ದರೆ ಆರ್ಥಿಕವಾಗಿ ಸಬಲರಾಗಲು ಹೇಗೆ ಸಾಧ್ಯ ಶಿಕ್ಷಣ ಪಡೆಯಲು ಮುಂದಾಗಬೇಕು ಸಮಾಜದಲ್ಲಿ ಒಳ್ಳೆಯ ಹೆಸರು ಒಳ್ಳೆಯ ಬೆಳವಣಿಗೆ ಒಳ್ಳೆಯ ಉದ್ಯೋಗ ಒಳ್ಳೆಯ ರಾಜಕೀಯ ಮಾಡಬೇಕೆಂದರೆ ಶಿಕ್ಷಣ ಬಹುಮುಖ್ಯವಾದ ಪಾತ್ರ ಎಂದರು.
ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಗಣಚಾರಿ ಹಿರಿಯರಾದ ಬಾಬುಸಾಬ್ ಹಾಗೂ ಮುತ್ತು ಪ್ರ ಗ್ರಾಮದ ಗುರುಹಿರಿಯರು ಸಮಾಜದ ಬಾಂಧವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿ ವಿ ಶ್ರೀನಿವಾಸ್‌ ವಿರುದ್ದ ದೂರು

Sun Jan 30 , 2022
ಬೆಂಗಳೂರು: ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ವಿರುದ್ಧ ಪಕ್ಷದ ಹೈಕಮಾಂಡ್ ಗೆ ದೂರು ನೀಡಲಾಗಿದೆ.ಪದಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ನಡೆಸಲಾಗಿದೆ ಎಂದು ಶ್ರೀನಿವಾಸ್ ವಿರುದ್ಧ ಆರೋಪ ಮಾಡಲಾಗಿದೆ.ಎನ್.ಎಸ್.ಯು.ಐ., ಯುವ ಕಾಂಗ್ರೆಸ್ ಸದಸ್ಯರಿಂದ ದುಡ್ಡು ಪಡೆದಿದ್ದಾರೆ. ಯುವ ಕಾಂಗ್ರೆಸ್ ಇಮೇಜ್ ಡ್ಯಾಮೇಜ್ ಮಾಡಿದ್ದಾರೆ ಎಂದು ಇ -ಮೇಲ್ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರಿಗೆ ದೂರು ನೀಡಲಾಗಿದೆ.ಪದಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ನಡೆಸಿದ ಶ್ರೀನಿವಾಸ್ […]

Advertisement

Wordpress Social Share Plugin powered by Ultimatelysocial