ಮುಂಡರಗಿ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಬಸವರಾಜ್ ಬಳ್ಳಾರಿ ಅವರು ಮಾತನಾಡಿ ಒಗ್ಗಟ್ಟು ಬರಬೇಕು ಅಂದರೆ ಶಿಕ್ಷಣ ಮುಖ್ಯ ಪಾತ್ರವಾಗಿದೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಮುಂದಾಗಬೇಕು ಶಿಕ್ಷಣ ಪಡೆಯದಿದ್ದರೆ ಆರ್ಥಿಕವಾಗಿ ಸಬಲರಾಗಲು ಹೇಗೆ ಸಾಧ್ಯ ಶಿಕ್ಷಣ ಪಡೆಯಲು ಮುಂದಾಗಬೇಕು ಸಮಾಜದಲ್ಲಿ ಒಳ್ಳೆಯ ಹೆಸರು ಒಳ್ಳೆಯ ಬೆಳವಣಿಗೆ ಒಳ್ಳೆಯ ಉದ್ಯೋಗ ಒಳ್ಳೆಯ ರಾಜಕೀಯ ಮಾಡಬೇಕೆಂದರೆ ಶಿಕ್ಷಣ ಬಹುಮುಖ್ಯವಾದ ಪಾತ್ರ ಎಂದರು.
ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಗಣಚಾರಿ ಹಿರಿಯರಾದ ಬಾಬುಸಾಬ್ ಹಾಗೂ ಮುತ್ತು ಪ್ರ ಗ್ರಾಮದ ಗುರುಹಿರಿಯರು ಸಮಾಜದ ಬಾಂಧವರು ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada