ಹೊಸಬರು ಹಳಬರು ಎನ್ನದೆ ಜೊತೆ ಯಲ್ಲಿ ಪಕ್ಷ ಸಂಘಟನೆ
ಪಕ್ಷ ದಲ್ಲಿ ಯಾರೂ ಮುಖಂಡರಿಲ್ಲ, ಎಲ್ಲಾ ಕಾರ್ಯಕರ್ತರು
ಕಾರ್ಯಕರ್ತರ ಸ್ಥಾನ ಯಾರೂ ಬದಲಿಸಲು ಸಾಧ್ಯ ಇಲ್ಲ
ಬೆಲೆ ಏರಿಕೆ ಇಂದ ದಿನ. ಪಿಕ್ ಪ್ಯಾಕೆಟ್ ನಡೀತಿದೆ
ಅದಾಯ ಡಬಲ್ ಮಾಡ್ತಿವಿ ಎಂದಿದ್ರು
ಕರೋನ ಸಮಯದಲ್ಲಿ ಸಾವಿರಾರು ಮಕ್ಕಳು, 64ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸದಿಂದ ಹೊರಗೆ ಬಂದಿದ್ದಾರೆ
ಅಡುಗೆಯ ಎಣ್ಣೆ 120 ರೂಪಾಯಿ ಆಗಿದೆ, ಸಿಲಿಂಡರ್ ಬೆಲೆ ಬಗ್ಗೆ ನಿಮಗೆ ಗೊತ್ತಿದೆ
ನಾಡಿದ್ದು ಸಿದ್ದರಾಮಯ್ಯ ನಾನು ಯಾತ್ರೆ ಹೋಗ್ತಿದ್ದೇವೆ
ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಪ್ರಣಾಳಿಕೆ ನೀಡಲಿದ್ದೇವೆ
ನೀವೂ ಕೂಡ ಸಲಹೆ ನೀಡಬೇಕು, ನಿಮ್ಮ ಆಚಾರ ನಮ್ಮ ವಿಚಾರ ಆಗಬೇಕು
ಸಾರ್ವಜನಿಕರೂ ಸಲಹೆ ನೀಡಬಹುದು-ಶಿವಕುಮಾರ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada