ಮಂಡ್ಯ ಜಿಲ್ಲೆಯ ಜೆಡಿ ಎಸ್ ಮುಖಂದ ರಾಮಕೃಷ್ಣ ಕೂಡ ಕಾಂಗ್ರೆಸ್ ಸೇರ್ಪಡೆಗೆ ಆಗಮನ.

ಹೊಸಬರು ಹಳಬರು ಎನ್ನದೆ ಜೊತೆ ಯಲ್ಲಿ ಪಕ್ಷ ಸಂಘಟನೆ

ಪಕ್ಷ ದಲ್ಲಿ ಯಾರೂ ಮುಖಂಡರಿಲ್ಲ, ಎಲ್ಲಾ ಕಾರ್ಯಕರ್ತರು

ಕಾರ್ಯಕರ್ತರ ಸ್ಥಾನ ಯಾರೂ ಬದಲಿಸಲು ಸಾಧ್ಯ ಇಲ್ಲ

ಬೆಲೆ ಏರಿಕೆ ಇಂದ‌ ದಿನ. ಪಿಕ್ ಪ್ಯಾಕೆಟ್ ನಡೀತಿದೆ

ಅದಾಯ ಡಬಲ್ ಮಾಡ್ತಿವಿ ಎಂದಿದ್ರು

ಕರೋನ ಸಮಯದಲ್ಲಿ ಸಾವಿರಾರು ಮಕ್ಕಳು, 64ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸದಿಂದ ಹೊರಗೆ ಬಂದಿದ್ದಾರೆ

ಅಡುಗೆಯ ಎಣ್ಣೆ 120 ರೂಪಾಯಿ ಆಗಿದೆ, ಸಿಲಿಂಡರ್ ಬೆಲೆ ಬಗ್ಗೆ ನಿಮಗೆ ಗೊತ್ತಿದೆ

ನಾಡಿದ್ದು ಸಿದ್ದರಾಮಯ್ಯ ನಾನು ಯಾತ್ರೆ ಹೋಗ್ತಿದ್ದೇವೆ

ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಪ್ರಣಾಳಿಕೆ ನೀಡಲಿದ್ದೇವೆ

ನೀವೂ ಕೂಡ ಸಲಹೆ ನೀಡಬೇಕು, ನಿಮ್ಮ ಆಚಾರ ನಮ್ಮ ವಿಚಾರ ಆಗಬೇಕು

ಸಾರ್ವಜನಿಕರೂ ಸಲಹೆ ನೀಡಬಹುದು-ಶಿವಕುಮಾರ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಆದಿಪುರುಷ್‌' ಚಿತ್ರದ ರಾವಣನ ಪಾತ್ರದ ಲುಕ್ ಚೇಂಜ್

Mon Jan 9 , 2023
ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾದ ಮೇಲೆ ಇನ್ನಿಲ್ಲದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದರೆ ಅದ್ಯಾವಾಗ ಈ ಸಿನಿಮಾದ ಟೀಸರ್ ರಿಲೀಸ್ ಆಯ್ತೋ, ಅವತ್ತಿನಿಂದ ‘ಆದಿಪುರುಷ್‌’ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಲೇ ಇದೆ. ಅದರಲ್ಲೂ ಗಡ್ಡಧಾರಿಯಾಗಿದ್ದ ರಾವಣನ ಪಾತ್ರ ಕಂಡು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಗಡ್ಡಧಾರಿಯಾಗಿದ್ದ ಸೈಫ್ ಅಲಿ ಖಾನ್ ಅವರು ರಾವಣನ ಪಾತ್ರಕ್ಕೆ ಹೊಂದಿಕೊಳ್ಳುತ್ತಿಲ್ಲ ಎಂದಿದ್ದರು. ಇದೀಗ ಚಿತ್ರತಂಡ ಮತ್ತೆ ವಿಎಫ್‌ಎಕ್ಸ್ ಕೆಲಸಗಳಿಗೆ ಚಾಲನೆ ಕೊಟ್ಟಿದೆ. ಸಾಕಷ್ಟು ಬದಲಾವಣೆ ಮಾಡಲು ಮುಂದಾಗಿದೆ. ಅದು […]

Advertisement

Wordpress Social Share Plugin powered by Ultimatelysocial