ಬೈಕ್ ಗೆ KSRTC ಬಸ್ ಡಿಕ್ಕಿ,ಇಬ್ಬರ ದುರ್ಮರಣ…
ಮಂಡ್ಯದ ಮದ್ದೂರು ತಾಲೂಕಿನ ನಿಢಘಟ್ಟದ ಬಳಿ ಘಟನೆ…
ಮೈ- ಬೆಂ ಹೆದ್ದಾರಿಯಲ್ಲಿ ನಡೆದಿರುವ ಅವಘಡ….
ಚನ್ನಪಟ್ಟಣದ ಅಕ್ಕೂರು ಗ್ರಾಮದ ಮರಿಸ್ವಾಮಿ (60), ಚನ್ನೇಗೌಡ(65) ಮೃತ ವ್ಯಕ್ತಿಗಳು…
ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: