ಮಂಡ್ಯ;ಬೈಕ್ ಗೆ KSRTC ಬಸ್ ಡಿಕ್ಕಿ,ಇಬ್ಬರ ದುರ್ಮರಣ…

ಬೈಕ್ ಗೆ KSRTC ಬಸ್ ಡಿಕ್ಕಿ,ಇಬ್ಬರ ದುರ್ಮರಣ…

ಮಂಡ್ಯದ ಮದ್ದೂರು ತಾಲೂಕಿನ‌ ನಿಢಘಟ್ಟದ ಬಳಿ‌ ಘಟನೆ…

ಮೈ- ಬೆಂ ಹೆದ್ದಾರಿಯಲ್ಲಿ ನಡೆದಿರುವ ಅವಘಡ….

ಚನ್ನಪಟ್ಟಣದ ಅಕ್ಕೂರು ಗ್ರಾಮದ ಮರಿಸ್ವಾಮಿ (60), ಚನ್ನೇಗೌಡ(65) ಮೃತ ವ್ಯಕ್ತಿಗಳು…

ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಾವೇರಿ ;ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರೋ ಜಿಟಿ ಜಿಟಿ ಮಳೆ

Sat Jul 16 , 2022
ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರೋ ಜಿಟಿ ಜಿಟಿ ಮಳೆ ಹಿನ್ನಲೆ… ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿರುವ ನದಿಗಳು… ಹಾವೇರಿ ಜಿಲ್ಲೆಯ ಜನರ ಜೀವನಾಡಿ ವರದಾ ನದಿ ಸಂಪೂರ್ಣ ಭರ್ತಿ… ಹಾವೇರಿ ತಾಲೂಕಿನ ಬೆಳವಿಗಿ ಹಾಗೂ ನೀರಲಗಿ ಗ್ರಾಮದ ಸೇತುವೆ ಮುಳುಗಡೆ… ಎರಡು ಗ್ರಾಮಗಳ ಸಂಪರ್ಕ ಸೇತುವೆ ಬಂದ್… ಅಪಾಯ ಮಟ್ಟದಲ್ಲಿ ನದಿ ನೀರು ಇರುವ ಕಾರಣ ಡಂಗೂರು ಸಾರುತ್ತಿರುವ ಸಿಬ್ಬಂದಿ… ಬೆಳವಿಗಿ ಗ್ರಾಮ ಪಂಚಾಯತಿ ಸಿಬ್ಬಂದಿಯಿಂದ ಗ್ರಾಮಸ್ಥರಿಗೆ ಎಚ್ಚರಿಕೆ… ಯಾರು […]

Advertisement

Wordpress Social Share Plugin powered by Ultimatelysocial