ಮಾನ್ವಿ ತಾಲ್ಲೂಕಿನಲಿ ನಿಜಶರಣ ಅಂಬಿಗರ ಚೌಡಯ್ಯ ಅವಮಾನ.

ಮಾನ್ವಿ ತಾಲ್ಲೂಕಿನಲಿ ನಿಜಶರಣ ಅಂಬಿಗರ ಚೌಡಯ್ಯ ಅವಮಾನ
ಅಧಿಕಾರಿಗಳ ಗೈರಿನಲ್ಲಿಯೆ ಜಯಂತಿ ಆಚರಣೆ
ಅಧಿಕಾರಿಗಳು ಬರಬೇಕು ಎಂದು ಸಮಾಜದವರಿಂದ ಖಂಡನೆ
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ಘಟನೆ
ಶಾಸಕ ರಾಜಾ ವೆಂಕಟಪ್ಪನಾಯಕ ಗೈರು
ಮಧ್ಯಾಹ್ನ ಎರಡು ಗಂಟೆಯಾದರು ಕಾರ್ಯಕ್ರಮ ಪ್ರಾರಂಭವಿಲ್ಲ

ರಾಯಚೂರು ಜಿಲ್ಲೆಯಲ್ಲಿ ಅಧಿಕಾರಿಗಳ ಗೈರಿನ ನಡುವೆ ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ.

ಮಧ್ಯಾಹ್ನ ಮೂರುಗಂಟೆಯಾದರು ಕಾರ್ಯಕ್ರಮ ವಿಳಂಬ ಘಟನೆ ಖಂಡಿಸಿ ಅಧಿಕಾರಿಗಳು ಬರಬೇಕು ಎಂದು ಪಟ್ಟುಡಿದರು.

33 ಇಲಾಖೆಯ‌ ಅಧಿಕಾರಿಗಳು ಜಯಂತಿಗೆ ಬರಬೇಕು. ಆದರೆ ತಾಲೂಕ‌ ಮಟ್ಟದ ಅಧಿಕಾರಿಗಳು ಒಬ್ಬರು ಇಲ್ಲವೆಂದು ಸಮಾಜದವರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮ ಹತ್ತು ಗಂಟೆಗೆ ಇತ್ತು, ಆದರೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಇರುವುದು ನೋಡಿದರೆ ಶಿವಶರಣ ಅಂಬಿಗರ ಚೌಡಯ್ಯನಿಗೆ ಮಾಡಿದ ಅವಮಾನ ಎಂದು ಆರೋಪಿಸಿದರು.

ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಸಹ ಗೈರಾಗಿದ್ದು, ಸಮಾಜದವರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಬೇರೆ ಕಾರ್ಯಕ್ರಮಕ್ಕೆ ಬೇಗ ಬರುತ್ತಾರೆ.ಆದರೆ ನಮ್ಮ ಸಮಾಜದವರ ಕಾರ್ಯಕ್ರಮಕ್ಕೆ ಬಂದಿಲ್ಲದಿರುವುದು ನೋವಿನ ಸಂಗತಿ ಎಂದು ಕಬ್ಬಲಿಗ ಸಮಾಜದವರು ಆಕ್ರೋಶ ವ್ಯಕ್ತಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದರ್ಶನ್‌ಗೆ ಈ ನಟಿ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ.

Sat Jan 21 , 2023
  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗೆ ನಾಯಕಿ ಆಗಬೇಕು ಅನ್ನೋ ಕನಸು ಅದೆಷ್ಟು ಮಂದಿಗೆ ಇರಲ್ಲ ಹೇಳಿ. ಚಿತ್ರರಂಗದಲ್ಲಿ ಸ್ಟಾರ್ ನಾಯಕಿ ಆಗಬೇಕು ಕನಸು ಕಾಣುತ್ತಿರೋ ಪ್ರತಿಯೊಬ್ಬ ನಟಿಗೂ ದಾಸನಿಗೆ ಹೀರೊಯಿನ್ ಆಗಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ, ‘ಬನಾರಸ್’ ನಟಿ ಮಾತ್ರ ಎಂದಿಗೂ ದರ್ಶನ್‌ಗೆ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ.ಈ ಮಾತನ್ನು ಸ್ವತ: ಬನಾರಸ್ ನಟಿ ಸೋನಾಲ್ ಮೊಂತೆರೋಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಖುದ್ದಾಗಿ ಹೇಳಿದ್ದಾರಂತೆ. ಬುಲೆಟ್ […]

Advertisement

Wordpress Social Share Plugin powered by Ultimatelysocial