ಮರವಂತೆಯಲ್ಲಿ ಕುಷ್ಠರೋಗ ಜಾಗೃತಿಗೆ ಆಂದೋಲನ.

ಕುಂದಾಪುರ: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಉಡುಪಿ ಮತ್ತು ಜೆಸಿಐ ಬೈಂದೂರು ಸಿಟಿ ವತಿಯಿಂದ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ 2023 ಕಾರ್ಯಕ್ರಮ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಜೆಸಿಐ ಬೈಂದೂರು ಸಿಟಿ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕುಷ್ಠ ರೋಗದ ಲಕ್ಷಣಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಲೂಗಡ್ಡೆಯ ಸಿಪ್ಪೆಯಲ್ಲಿ ಆರೋಗ್ಯ ನಿಧಿಯೇ ಅಡಗಿದೆ,

Fri Feb 10 , 2023
ಸಾಮಾನ್ಯವಾಗಿ ಆಲೂಗಡ್ಡೆಯ ಮೇಲಿರುವ ಕಪ್ಪು ಚುಕ್ಕೆಯಿಂದಲೋ ಏನೋ ಸಿಪ್ಪೆ ತೆಗೆದು ಅದನ್ನು ಬೇಯಿಸುತ್ತೇವೆ. ಆದರೆ ಆಲೂಗಡ್ಡೆ ಸಿಪ್ಪೆಯಲ್ಲಿ ಆರೋಗ್ಯದ ನಿಧಿಯೇ ಅಡಗಿದೆಸಾಮಾನ್ಯವಾಗಿಆಲೂಗಡ್ಡೆಯ ಮೇಲಿರುವ ಕಪ್ಪು ಚುಕ್ಕೆಯಿಂದಲೋ ಏನೋ ಸಿಪ್ಪೆ ತೆಗೆದು ಅದನ್ನು ಬೇಯಿಸುತ್ತೇವೆ. ಆದರೆ ಆಲೂಗಡ್ಡೆ ಸಿಪ್ಪೆಯಲ್ಲಿ ಆರೋಗ್ಯದ ನಿಧಿಯೇ ಅಡಗಿದೆ. ವಾಸ್ತವವಾಗಿ ಆಲೂಗಡ್ಡೆ ಸಿಪ್ಪೆಯು ಅನೇಕ ಪೋಷಕಾಂಶಗಳ ನಿಧಿಯಾಗಿದೆ. ಪೊಟ್ಯಾಶಿಯಂ, ಕಬ್ಬಿಣ, ಆಯಂಟಿಆಕ್ಸಿಡೆಂಟ್ ,ಕ್ಯಾಲ್ಸಿಯಂ,ವಿಟಮಿನ್ ಬಿ ಕಾಂಪ್ಲೆಕ್ಸ್, ಕ್ಲೋರೊಜೆನಿಕ್ ಆಸಿಡ್ ಫೈಟೊಕೆಮಿಕಲ್ಸ್​ಗಳನ್ನು ಹೊಂದಿದೆ. ಹೃದಯವನ್ನು ಸುರಕ್ಷಿತವಾಗಿಡುತ್ತದೆ – ಆಲೂಗಡ್ಡೆ […]

Advertisement

Wordpress Social Share Plugin powered by Ultimatelysocial