ಬಘೀರ ಚಿತ್ರದ ಶೂಟಿಂಗ್ ವೇಳೆ ಅನಾಹುತ.

ಬೆಂಗಳೂರು; ಬಘೀರ ಚಿತ್ರದ ಶೂಟಿಂಗ್ ವೇಳೆ ರೋರಿಂಗ್ ಸ್ಟಾರ್ ಶ್ರೀಮುರುಳಿಗೆ ಪೆಟ್ಟು ಬಿದ್ದಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ರಾಕ್‌ಲೈನ್ ಸ್ಟುಡಿಯೋದಲ್ಲಿ ಹೊಂಬಾಳೆ ಸಂಸ್ಥೆ ನಿರ್ಮಾಣದ ಬಘೀರ ಚಿತ್ರದ ಶೂಟಿಂಗ್ ನಡೀತಿತ್ತು. ಈ ವೇಳೆ ಶ್ರೀಮುರುಳಿ ಮೊಣಕಾಲಿಗೆ ಗಾಯವಾಗಿದೆ. ಸೂರಿ ನಿರ್ದೇಶನ ಮಾಡುತ್ತಿರುವ ಬಘೀರ ಚಿತ್ರದ ಕೊನೆಯ ಚಿತ್ರೀಕರಣ ನಡೀತಿತ್ತು. ಇನ್ನೆರಡೇ ಎರಡು ದಿನದಲ್ಲಿ ಶೂಟಿಂಗ್ ಸಂಪೂರ್ಣ ಮುಗಿಯುವುದಿತ್ತು. ಕೊನೇ ಚಿತ್ರೀಕರಣದ ವೇಳೆ ಶ್ರೀಮುರಳಿಗೆ ಪೆಟ್ಟು ಬಿದ್ದಿದೆ. ಈ ಹಿಂದೆ ಮದಗಜ ಚಿತ್ರದ ಶೂಟಿಂಗ್ ವೇಳೆಯೂ ಶ್ರೀಮುರಳಿ ಎಡಗಾಲಿಗೆ ಪೆಟ್ಟು ಬಿದ್ದಿತ್ತು. ಈಗ ಮತ್ತೆ ಅದೇ ಕಾಲಿಗೆ ಗಾಯವಾಗಿರುವುದು ಆಘಾತ ತಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉರ್ಫಿ ಜಾವೇದ್​ ಮಾತ್ರವಲ್ಲ ಆಕೆ ತಂಗಿಯರೂ ಕೂಡ ಅಷ್ಟೇ ಸೂಪರ್.

Thu Jan 12 , 2023
ಉರ್ಫಿ ಜಾವೇದ್​ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಸಾಮಾಜಿಕ ಜಾಲತಾಣ ಬಳಸುವವರಿಗೆ ಉರ್ಫಿ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ. ವಿಭಿನ್ನ ಶೈಲಿಯ ಬಟ್ಟೆಗಳನ್ನು ಧರಿಸುವ ಮೂಲಕ ಲಕ್ಷಾಂತರ ಅನುಯಾಯಿಗಳನ್ನು ಉರ್ಫಿ ಹೊಂದಿದ್ದಾರೆ. ಆಕೆಯ ವೇಷ -ಭೂಷಣವನ್ನು ನೋಡಲೆಂದೇ ಕೆಲವು ಯುವಕರು ಆಕೆಯನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ವಿಚಾರ ಅದಲ್ಲ. ಉರ್ಫಿ ಈಸ್​ ಬ್ಯೂಟಿಪೂಲ್​ ಎಂದುಕೊಂಡರಿಗೆ ಉರ್ಫಿ ತಂಗಿಯರೂ ಕೂಡ ಅಷ್ಟೇ ಬ್ಯೂಟಿಫುಲ್​ ಇದ್ದಾರೆ ಎಂಬುದು ತಿಳಿದಿಲ್ಲ. ಉರ್ಫಿ ತಂಗಿಯರ ಬಗ್ಗೆ ಇಲ್ಲಿದೆ […]

Advertisement

Wordpress Social Share Plugin powered by Ultimatelysocial