ನಡ್ಡಾ ಭಾಷಣಕ್ಕೆ ಜನರಿಂದ ತಡೆ ಯಡಿಯೂರಪ್ಪ ಬೇಕು ಅಂತಾ ಘೋಷಣೆ.

 

ಹನೂರು ಸಮಾವೇಶದಲ್ಲಿ ಜೆ.ಪಿ.ನಡ್ಡಾ ಭಾಷಣ ಯಡಿಯೂರಪ್ಪ ಹೆಸರು ಹೇಳುತ್ತಿದ್ದಂತೆ ಹೋ ಎಂದ ಜನರು ಮಲೈ ಮಹದೇಶ್ವರ ದೇವರ ದರ್ಶನದ ಭಾಗ್ಯ ಸಿಕ್ಕಿತು ವಿಜಯ ಸಂಕಲ್ಪ ಯಾತ್ರೆ 214 ಕ್ಷೇತ್ರದಲ್ಲಿ ನಡೆಯಲಿದೆ
8 ಸಾವಿರ ಕಿಲೋಮೀಟರ್ 150 ರೋಡ್ ಶೋ ನಡೆಯಲಿದೆ 20 ದಿನದ ನಂತರ ಒಂದು ಕಡೆ ಸಮಾವೇಶ ಇದಕ್ಕೆ ಪ್ರಧಾನಿ ಮೋದಿ ಅವರ ಆಶೀರ್ವಾದ ಸಿಗಲಿದೆ ಮಲೈ ಮಹದೇಶ್ವರ ಆಶೀರ್ವಾದದಿಂದ ಆರಂಭವಾದ ಯಾತ್ರೆಗೆ ಯಾವುದೇ ವಿಘ್ನ ಬರುವುದಿಲ್ಲ ಕರ್ನಾಟಕದ ಸಂಸ್ಕೃತಿ ರೀತಿ ನೀತಿ ಗೌರವಪೂರ್ಣ ಇತಿಹಾಸ ನೆನಪಾಗುತ್ತದೆ ಹೊಸ ಯುಗದಲ್ಲಿ ತಾಂತ್ರಿಕವಾಗಿ ಮುಂದುವರಿಯುತ್ತಿದೆ ಕರ್ನಾಟಕ ರಾಷ್ಟ್ರೀಯ ವಿಚಾರವಾಗಿ ತನ್ನದ ಆದ ಸ್ಥಾನ ಹೊಂದಿದೆ
ಇದಕ್ಕೆ ಯಡಿಯೂರಪ್ಪ ಬೊಮ್ಮಾಯಿಗೆ ಅಭಿನಂದನೆ ಇವರು ಕರ್ನಾಟಕಕ್ಕೆ ಹೊಸ ಭಾಷ್ಯ ಬರೆದಿದ್ದಾರೆ ಇವತ್ತು ಕರ್ನಾಟಕದ ಅಭಿವೃದ್ಧಿಗೆ ಹೊಸ ಆಯಮಾ  ಹೈವೇ ನ್ಯಾಷನಲ್ ಹೈವೆ 4ಲೇನ್ 6 ಲೇನ್  ಕೆಂಪೇಗೌಡ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ 5 ಸಾವಿರ ಕೋಟಿಯಲ್ಲಿ ನಿರ್ಮಾಣವಾಯ್ತು ವಂದೇ ಭಾರತ್ ರೈಲು ಕೆಂಪೇಗೌಡ ಪ್ರತಿಮೆ ವಿಚಾರದ ಉಲ್ಲೇಖ ಬೊಮ್ಮಾಯಿ‌ ನೇತೃತ್ವದಲ್ಲಿ ಕರ್ನಾಟಕ ನಂಬರ್ 1 ಆಗಲಿದೆ ನಮ್ಮ ಸರ್ಕಾರ ಬಂದ ಮೇಲೆ ರಸ್ತೆ ರೈಲು ವಿಮಾನ ನಿಲ್ದಾಣ ಎಲ್ಲದಕ್ಕೂ ಹೆಚ್ಚಿನ ಒತ್ತು ನೀಡಿದ್ದೇವೆ ದೇಶದಲ್ಲಿ ಡಿಜಿಟಲ್ ಹೆಚ್ಚಾಗಿದೆ ವಿಶ್ವದ ಶೇ 40ರಷ್ಟು ಭಾರತದಲ್ಲಿ ಆಗುತ್ತದೆ ಅರ್ಥ ವ್ಯವಸ್ಥೆಯಲ್ಲಿ 5ನೇ ಸ್ಥಾನದಲ್ಲಿದೆ ಆಟೋಮೊಬೈಲ್‌ನಲ್ಲಿ 10ನೇ ಸ್ಥಾನದಲ್ಲಿದೆ 200 ದೇಶಕ್ಕೆ ಮಾತ್ರೆಗಳನ್ನು ದೇಶ ನೀಡುತ್ತಿದೆ ಶಿವಮೊಗ್ಗ ವಿಮಾನ ಹಾಗೂ ರೈಲು ನಿಲ್ದಾಣದ ಬಗ್ಗೆ ಉಲ್ಲೇಖ ಬೆಂಗಳೂರಿನಲ್ಲಿ ಮುಂದಿನ ದಿನದಲ್ಲಿ ಹೆಲಿಕ್ಯಾಪ್ಟರ್ ನಿರ್ಮಾಣವಾಗಲಿವೆ ಎಸ್ ಟಿ ಮೀಸಲಾತಿ ಬಗ್ಗೆ ಹೇಳಿದ ನಡ್ಡಾ  ಕೇಂದ್ರದಿಂದ ಉಚಿತ ಅಕ್ಕಿ ಗೋಧಿ ಬಗ್ಗೆ ಹೇಳಿದ ನಡ್ಡಾ ಅಂತರಾಷ್ಟೀಯ ಮಟ್ಟದಲ್ಲಿ ಭಾರತದ ಬಡತನ ಶೇಕಡಾ1ಕ್ಕಿಂತ ಕಡಿಮೆಯಾಗಿದೆ ನಡ್ಡಾ ಭಾಷಣಕ್ಕೆ ಜನರಿಂದ ತಡೆ ಯಡಿಯೂರಪ್ಪ ಬೇಕು ಅಂತಾ ಘೋಷಣೆ
ನಡ್ಡಾ ಮನವಿಗೂ ಸ್ಪಂದಿಸದ ಜನರು ಕೂಗುತ್ತಲೇ ಇರುವ ಜನರು ಜನ ಕೂಗಿದರು ಭಾಷಣ ನಿಲ್ಲಿಸದ ಜೆ ಪಿ ನಡ್ಡಾ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪರ್ಸ್‌ನಾಲಿಟಿಯೇ ಇಲ್ಲ, ಅವನು ಹೇಗೆ ಹೀರೊ ಆದ?

Thu Mar 2 , 2023
ಬೆಂಗಳೂರು:ಬಾಲಿವುಡ್‌ ನಟ ಶಾರುಖ್‌ ಖಾನ್‌ (ʻಪಠಾಣ್‌ʼ ಸಿನಿಮಾದ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.ಹಾಗೇಯೇ ನಟ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರಪಂಚದಾದ್ಯಂತ ಹೆಚ್ಚು ಗುರುತಿಸಬಹುದಾದ ಭಾರತೀಯ ನಟ ಶಾರುಖ್‌ಖಾನ್‌ ಅವರಿಗೆ ತಮ್ಮದೇ ಸಿನಿಮಾದ ಮುಹೂರ್ತದಲ್ಲಿ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ ಎಂದು ಸಿಮಿ ಗರೆವಾಲ್ ಅವರೊಂದಿಗಿನ ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.ʻʻಶಿಖರ್  ಚಿತ್ರದ ಮುಹೂರ್ತಕ್ಕೆ ಪ್ರವೇಶಿಸಲು ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಮುಹೂರ್ತಕ್ಕಾಗಿ ದೆಹಲಿಯಲ್ಲಿದ್ದಾಗ ವ್ಯಕ್ತಿಯೊಬ್ಬರು ಸ್ಥಳಕ್ಕೆ ಪ್ರವೇಶಿಸದಂತೆ ತಡೆದರು. ಆ ವ್ಯಕ್ತಿಗೆ ನಾನು ನನ್ನ ಸ್ವಂತ […]

Advertisement

Wordpress Social Share Plugin powered by Ultimatelysocial