ಭೋಪಾಲ – ಇಲ್ಲಿಯ ರಾಶಿದಿಯಾ ಶಾಲೆಯಲ್ಲಿ ೨ ಶಿಕ್ಷಕರು ವಿದ್ಯಾರ್ಥಿಗಳನ್ನು ತರಗಿತಿಯ ಹೊರಗೆ ಕಳುಹಿಸಿ ತರಗತಿಯಲ್ಲಿ ನಮಾಜ್ ಮಾಡಿದರು. ಫೆಬ್ರವರಿ ೨೮ ರಂದು ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ ಪ್ರತಿ ಶುಕ್ರವಾರ ವಿದ್ಯಾರ್ಥಿಗಳು ಕೂಡ ನಮಾಜ್ ಮಾಡುತ್ತಾರೆ.
ಇದು ಎಲ್ಲರಿಗೂ ತಿಳಿದಿದೆ; ಆದರೆ ಯಾರು ಮಾತನಾಡುವುದಿಲ್ಲ, ಎಂದು ಇತರ ಕೆಲವು ಶಿಕ್ಷಕರು ಮಾಹಿತಿ ನೀಡಿದರು. ಆದರೂ ಈ ಶಾಲೆಯ ಮುಖ್ಯೋಪಾಧ್ಯಾಯರು ಕೆ.ಡಿ. ಶ್ರೀವಾಸ್ತವ ಇವರಿಗೆ ಈ ಬಗ್ಗೆ ಕೇಳಿದಾಗ ಅವರು, ‘ನನಗೆ ಇದರ ಬಗ್ಗೆ ಏನು ಗೊತ್ತಿಲ್ಲ ಮತ್ತು ಈ ರೀತಿ ನಾನು ಎಂದು ಶಾಲೆಯಲ್ಲಿ ನೋಡಿಲ್ಲ’, ಎಂದು ಉತ್ತರ ನೀಡಿದರು.
ಶಾಲೆಗೆ ನೋಟಿಸ್ ಕಳಿಸುವೆವು ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ತರಗತಿಯಲ್ಲಿ ಧಾರ್ಮಿಕ ಕಾರ್ಯ ನಡೆಸುವುದು, ಇದು ಕಾನೂನಿನ ದೃಷ್ಟಿಯಲ್ಲಿ ತಪ್ಪಾಗಿದೆ. ಹೀಗೆ ನಡೆಯುತ್ತಿದ್ದರೆ, ನಾವು ಹಸ್ತಕ್ಷೇಪ ಮಾಡಿ ಸಂಬಂಧಪಟ್ಟ ಶಾಲೆಗೆ ನೋಟಿಸ್ ಕಳಿಸುವುವೇವು, ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಪ್ರಿಯಂಕ ಕಾನೂನಗೋ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಶಾಲೆಗೆ ನೋಟಿಸ್ ಕಳಿಸುವೆವು ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ತರಗತಿಯಲ್ಲಿ ಧಾರ್ಮಿಕ ಕಾರ್ಯ ನಡೆಸುವುದು, ಇದು ಕಾನೂನಿನ ದೃಷ್ಟಿಯಲ್ಲಿ ತಪ್ಪಾಗಿದೆ. ಹೀಗೆ ನಡೆಯುತ್ತಿದ್ದರೆ, ನಾವು ಹಸ್ತಕ್ಷೇಪ ಮಾಡಿ ಸಂಬಂಧಪಟ್ಟ ಶಾಲೆಗೆ ನೋಟಿಸ್ ಕಳಿಸುವುವೇವು, ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಪ್ರಿಯಂಕ ಕಾನೂನಗೋ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಸಂಪಾದಕೀಯ ನಿಲುವು
|
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada