ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ನಂತರ ಅಧ್ಯಕ್ಷ ಬಸವರಾಜ್ ಭದ್ರಗೊಂಡ ಮಾತನಾಡಿ ಪ್ರತಿ ವರ್ಷದಂತೆ ನಮ್ಮ ಗುತ್ತಿಗೆದಾರರ ಸಂಘದ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡುತ್ತಿದ್ದೇವೆ, ಅದರಂತೆ ಈ ವರ್ಷದ ಕ್ಯಾಲೆಂಡರ್ ಕೂಡ ನಾವು ಬಿಡುಗಡೆ ಮಾಡುತ್ತಿದ್ದೇವೆ ಇದು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಉಪಾಧ್ಯಕ್ಷರಾದ ಈರಣ್ಣ ಚಿಕ್ಕೊಂಡ ಕಾರ್ಯದರ್ಶಿ ಜಮೀಲ್ ಇಬ್ರಾಹಿಂಪುರ್
ಸಿದ್ದನಗೌಡ ಪಾಟೀಲ್,
ಗುರು ಸೇವಾಲಾಲ್,
ಪ್ರದೀಪ್ ಸುರಗಿಹಳ್ಳಿ, ದಾವುಲ್ ಮುಜಾವರ್,
ಶ್ರೀಶೈಲ ಮಾಜಗಿ, ಶಿವು ಒಡೆಯರ್ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.
ವರದಿ ಸಿದ್ದು ಜಮ್ಮಲದಿನ್ನಿ, ವಿಜಯಪುರ ಡಿಸ್ಟ್ರಿಕ್ಟ್ ರಿಪೋರ್ಟ್ರರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada