‘ಕಾಲ್ನಡಿಗೆಯಲ್ಲಿ ಮಾದಪ್ಪನ ಸನ್ನಿದಿಗೆ ಯಾತ್ರೆ.’
ಪಾದಯಾತ್ರೆ ಮೂಲಕ ಹರಕೆ ತೀರಿಸಲು ಮುಂದಾದ ಶಾಸಕ.
ಡಾ.ಕೆ.ಅನ್ನದಾನಿಯಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ.
ಡಾ.ಕೆ.ಅನ್ನದಾನಿ, ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ.
ಕೊರೊನಾ ತಡೆಗಾಗಿ ಮಾದಪ್ಪನ ಬಳಿ ಹರಕೆ ಹೊತ್ತಿದ್ದ ಶಾಸಕ.
ಮಳವಳ್ಳಿಯಿಂದ- ಮಾದಪ್ಪನ ಸನ್ನಿದಿಗೆ ಕಾಲ್ನಡಿಗೆಯಲ್ಲಿ ಹೊರಟ ಶಾಸಕ.
ಸುಮಾರು 103 ಕಿ.ಮೀ ಪಾದಯಾತ್ರೆ ಹೊರಟ ಶಾಸಕ ಅನ್ನದಾನಿ.
ಶಾಸಕರ ಪಾದಯಾತ್ರೆಯಲ್ಲಿ ಕೈ ಜೋಡಿಸಿ ಜೊತೆಯಲ್ಲಿ ಹೆಜ್ಜೆ ಹಾಕಿದ ಜನರು.
ಪಾದಯಾತ್ರೆ ಆರಂಭಕ್ಕೂ ಮುನ್ನ ಶಾಸಕರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು.
ಕಾಲ್ನಡಿಗೆಯಲ್ಲಿ ಮಾದಪ್ಪನ ಯಾತ್ರೆ ಮಾಡ್ತಿದ್ದೇನೆ.
2019 ರಲ್ಲಿ ಕೊರೊನಾ ಮೊದಲ ಹಾಗೂ ಎರಡೂ ಅಲೆ ಇತ್ತು.
ಆ ಸಂದರ್ಭದಲ್ಲಿ ದೇವರ ಮೊರೆ ಹೋಗಲಾಗಿತ್ತು.
ಎಲ್ಲ ಧರ್ಮದವರು ದೇವರ ಮೊರೆ ಹೋಗಿದ್ರು.
ಕೊರೊನಾ ತಡೆಗಾಗಿ ಹರಕೆ ಮಾಡಿಕೊಳ್ಳಲಾಗಿತ್ತು.
ಸುಮಾರು 100 ಕಿ.ಮೀ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡ್ತಿದ್ದೇನೆ.
ಮಾದಪ್ಪನ ಚಿನ್ನದ ತೇರು ಎಳಿಸಿ, ಜನರಿ ಯಾವ ಸಂಕಷ್ಟ ಬಾರದ ರೀತಿ ಪ್ರಾರ್ಥನೆ.
ಎರಡೂ ರಾತ್ರಿ,ಮೂರು ಹಗಲು ಪಾದಯಾತ್ರೆ ಇರುತ್ತದೆ.
ವಿಶೇಷ ಪೂಜೆ ಸಲ್ಲಿಸಿ ಹರಕೆ ಅರ್ಪಿಸುತ್ತೇವೆ ಎಂದ ಶಾಸಕ.
‘2023ಕ್ಕೇ ಕುಮಾರಣ್ಣ ಸಿಎಂ.’
ಮಾದಪ್ಪನ ಬಳಿ ಹರಕೆ ಕಟ್ಟಿಕೊಂಡ ಶಾಸಕ.
ಕುಮಾರಣ್ಣ ಸಿಎಂ ಅದಮೇಲೆ ಮತ್ತೆ ಮಾದಪ್ಪನ ಸನ್ನಿದಿಗೆ ಪಾದಯಾತ್ರೆ.
ಕುಮಾರಣ್ಣಗಾಗಿ ಪಾದಯಾತ್ರೆ ಹರಕೆ ಕಟ್ಟಿಕೊಂಡ ಡಾ.ಕೆ.ಅನ್ನದಾನಿ.
ಡಾ.ಕೆ.ಅನ್ನದಾನಿ, ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ.
ಇಂದು ಪಾದಯಾತ್ರೆ ಹಮ್ಮಿಕೊಂಡಿರುವ ಶಾಸಕ.
ಕೊರೊನಾ ತಡೆಗಟ್ಟಲು ಹರಕೆ ಹೊತ್ತಿದ್ದ ಶಾಸಕ.
ಈ ವೇಳೆ ರಾಜ್ಯದಲ್ಲಿ ಕುಮಾರಣ್ಣ ಸಿಎಂ ಹಾಗಲಿ ಮತ್ತೆ ಪಾದಯಾತ್ರೆ ಹರಕೆ.
ಮುಂದಿನ ದಿನಗಳಲ್ಲಿ ಕುಮಾರಣ್ಣ ರಾಜ್ಯದ ಮುಖ್ಯಮಂತ್ರಿಯಾಗಬೇಕು.
ಲಸಿಕೆ, ಆಕ್ಸಿಜನ್ ಇಲ್ಲದ ಸಂದರ್ಭದಲ್ಲಿ ದೈವಶಕ್ತಿ ರಕ್ಷಣೆ ಮಾಡಿತ್ತು.
ಇದೇ ರೀತಿ ನಮ್ಮ ಕುಮಾರಣ್ಣ ಮತ್ತೆ ರಾಜ್ಯದ ಸಿಎಂ ಹಾಗ್ತಾರೆ.
ಜನರಿಗಾಗಿ ಪಂಚರತ್ನ ಯೋಜನೆ ಜಾರಿಗೆ ತರ್ತಾರೆ.
ಅವರ ಕನಸು ನೆನೆಸಾಗಲು ಜನರು ಕುಮಾರಣ್ಣನ ಬಯಸುತ್ತಿದ್ದಾರೆ.
ಸಿಎಂ ಅದ ಬಳಿಕ ಮತ್ತೆ ಮಾದಪ್ಪನ ಸನ್ನಿದಿಗೆ ಪಾದಯಾತ್ರೆ ಮಾಡ್ತೇನೆ.
https://play.google.com/store/apps/details?id=com.speed.newskannada