ಮೈಸೂರು: ಮುಸ್ಲಿಮರ ಜನಸಂಖ್ಯೆ ಪ್ರಮಾಣ ಶೇ. 15ರಷ್ಟು ಇರುವಾಗಲೇ ಈ ಕಥೆ. ಇನ್ನು ಅವರ ಸಂಖ್ಯೆ ಶೇ. 50ರಷ್ಟಾದರೆ ಹಿಂದೂಗಳು ಈ ದೇಶದಲ್ಲಿ ಉಳಿಯಲು ಸಾಧ್ಯವಾ? ಎಂದು ಯತ್ನಾಳ್ ಕಿಡಿಕಾರಿದ್ದಾರೆ.ರಾಜ್ಯದಲ್ಲಿ ಹಿಜಾಬ್ ವಿವಾದ ಕುರಿತು ಮಾತನಾಡಿದ ಅವರು, ಮುಸ್ಲಿಮರ ಸಂಖ್ಯೆ ಶೇ.50ರಷ್ಟಾದರೆ ಹಿಂದೂಗಳು ಈ ದೇಶದಲ್ಲಿ ಉಳಿಯಲು ಸಾಧ್ಯವಾ? ಇದನ್ನುದೇಶದ ನಾಯಕರು ಆತ್ಮಾವಲೋಕ ಮಾಡಿಕೊಳ್ಳಬೇಕು. ಹಿಂದೂಗಳು ಅದನ್ನು ಅರ್ಥ ಮಾಡಿಕೊಳ್ಳಬೇಕು. ದೇಶ ಇಬ್ಬಾಗವಾಗಿದ್ದು ಧರ್ಮದ ಆಧಾರ ಮೇಲೆ.ಮಹಾತ್ಮ ಗಾಂಧೀಜಿ ನಿಮಗಾಗಿಯೇ ಪಾಕಿಸ್ತಾನ ಮಾಡಿಕೊಟ್ಟಿದ್ದಾರೆ. ಈ ನೆಲದ ಸಂಸ್ಕೃತಿ ನಿಮಗೆ ಬೇಡವಾದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada