ಮುಸ್ಲಿಮರ ಜನಸಂಖ್ಯೆ ಪ್ರಮಾಣ ಶೇ. 15ರಷ್ಟು ಇರುವಾಗಲೇ ಈ ಕಥೆ!

ಮೈಸೂರು: ಮುಸ್ಲಿಮರ ಜನಸಂಖ್ಯೆ ಪ್ರಮಾಣ ಶೇ. 15ರಷ್ಟು ಇರುವಾಗಲೇ ಈ ಕಥೆ. ಇನ್ನು ಅವರ ಸಂಖ್ಯೆ ಶೇ. 50ರಷ್ಟಾದರೆ ಹಿಂದೂಗಳು ಈ ದೇಶದಲ್ಲಿ ಉಳಿಯಲು ಸಾಧ್ಯವಾ? ಎಂದು  ಯತ್ನಾಳ್ ಕಿಡಿಕಾರಿದ್ದಾರೆ.ರಾಜ್ಯದಲ್ಲಿ ಹಿಜಾಬ್ ವಿವಾದ ಕುರಿತು ಮಾತನಾಡಿದ ಅವರು, ಮುಸ್ಲಿಮರ ಸಂಖ್ಯೆ ಶೇ.50ರಷ್ಟಾದರೆ ಹಿಂದೂಗಳು ಈ ದೇಶದಲ್ಲಿ ಉಳಿಯಲು ಸಾಧ್ಯವಾ? ಇದನ್ನುದೇಶದ ನಾಯಕರು ಆತ್ಮಾವಲೋಕ ಮಾಡಿಕೊಳ್ಳಬೇಕು. ಹಿಂದೂಗಳು ಅದನ್ನು ಅರ್ಥ ಮಾಡಿಕೊಳ್ಳಬೇಕು. ದೇಶ ಇಬ್ಬಾಗವಾಗಿದ್ದು ಧರ್ಮದ ಆಧಾರ ಮೇಲೆ.ಮಹಾತ್ಮ ಗಾಂಧೀಜಿ ನಿಮಗಾಗಿಯೇ ಪಾಕಿಸ್ತಾನ ಮಾಡಿಕೊಟ್ಟಿದ್ದಾರೆ. ಈ ನೆಲದ ಸಂಸ್ಕೃತಿ ನಿಮಗೆ ಬೇಡವಾದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ART:ಸುದರ್ಶನ್ ಪಟ್ನಾಯಕ್ ಅದ್ಭುತ ಕಲಾಕೃತಿಯೊಂದಿಗೆ ಸರಸ್ವತಿ ದೇವಿಯನ್ನು ಗೌರವಿಸಿದರು;

Sat Feb 5 , 2022
ಬಸಂತ್ ಪಂಚಮಿಅಥವಾ ವಸಂತ ಪಂಚಮಿಯನ್ನು ಈ ವರ್ಷ ಶನಿವಾರ (ಫೆಬ್ರವರಿ 5) ಆಚರಿಸಲಾಗುತ್ತದೆ. ಈ ಹಬ್ಬದ ದಿನದಂದು, ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಸರಸ್ವತಿ ದೇವಿಗೆ ಸಮರ್ಪಿತವಾದ ತಮ್ಮ ಕಲಾತ್ಮಕ ರಚನೆಯನ್ನು ಹಂಚಿಕೊಳ್ಳಲು ತಮ್ಮ ಸಾಮಾಜಿಕ ಮಾಧ್ಯಮಕ್ಕೆ ಕರೆದೊಯ್ದರು. ಪೋಸ್ಟ್ ಜೊತೆಗೆ, “ಎಲ್ಲರಿಗೂ ಪ್ರಾರ್ಥನೆಗಳು. ಪುರಿ ಕಡಲತೀರದಲ್ಲಿ #ಸರಸ್ವತಿಪೂಜೆಯ ಸಂದರ್ಭದಲ್ಲಿ ನನ್ನ ಸ್ಯಾಂಡರ್ಟ್” ಎಂದು ಬರೆದಿದ್ದಾರೆ. ಇದನ್ನು ಪರಿಶೀಲಿಸಿ:ಅನೇಕ ನೆಟಿಜನ್‌ಗಳು ಈ ಹಬ್ಬದಂದು ಪರಸ್ಪರ ಶುಭಾಶಯ ಕೋರಲು ಸಾಮಾಜಿಕ […]

Advertisement

Wordpress Social Share Plugin powered by Ultimatelysocial