ಸ್ಪೀಕರ್ ಕಾಗೇರಿ:- ಈ ವಿಚಾರ ಇಲ್ಲಿಗೆ ಬಿಟ್ಟು ಬೀಡಿ ಇದರ ಬಗ್ಗೆ ಇನ್ಮೂಂದೆ ಚರ್ಚೆ ಬೇಡ ಎಂದು ಸ್ವೀಕರ್ ಕಾಗೇರಿ ಮನವಿ ಮಾಡಿಕೊಂಡಿದ್ದಾರೆ…ನಿನ್ನೆ ನಾನು ಸದನದಲ್ಲಿ ರೇಪ್ ಬಗ್ಗೆ ಮಾತಾಡುವಾಗ ಲೆಟ್ಸ್ ಏಂಜಾಯ್ ದ ಸುಚಿವೇಷನ್ ಎಂದಿದೆ.ನಿನ್ನಯ ಘಟನೆ ಇವತ್ತು ಬೆಳೆಸುವ ಅವಶ್ಯಕತೆ ಇಲ್ಲ.ಸದನದಲ್ಲಿ ಯಾರು ಈ ಘಟನೆ ಬೆಳೆಸುವ ಅವಶ್ಯಕತೆ ಇಲ್ಲ.ಅಸಭ್ಯವಾಗಿ ವರ್ತಿಸುವ ದುರುದುದ್ದೇಶ ನನಗಿಲ್ಲ.ಇಲ್ಲಿ ಉಲ್ಲೇಖ ಮಾಡಿರುವ ಮಾತುಗಳಿಂದ ಯಾವುದೇ ವರ್ಗಕ್ಕೂ ನೋವಾಗಿದ್ರೆ, ವಿಷಾದ ವ್ಯಕ್ತಪಡಿಸಲು ಯಾವುದೇ ಮುಜುಗರ ಇಲ್ಲ ಯಾರ ಮೇಲು ನನಗೆ ಪ್ರತಿಷ್ಠೆ ಇಲ್ಲ ಸದನ ಗೌರವ ಕಾಪಾಡಲು ನಾವು ಬದ್ದರಿದ್ದೇವೆ ಎಂದರು….
ರಮೇಶ್ ಕುಮಾರ್ ಹೇಳಿಕೆ ವಿಚಾರ ಸದನದಲ್ಲಿ ಯಾರು ಈ ಘಟನೆ ಬೆಳೆಸುವ ಅವಶ್ಯಕತೆ ಇಲ್ಲ:ಸ್ವೀಕರ್ ಕಾಗೇರಿ
Please follow and like us: