ರಮೇಶ್‌ ಕುಮಾರ್‌ ಹೇಳಿಕೆ ವಿಚಾರ ಸದನದಲ್ಲಿ ಯಾರು ಈ ಘಟನೆ ಬೆಳೆಸುವ ಅವಶ್ಯಕತೆ ಇಲ್ಲ:ಸ್ವೀಕರ್‌ ಕಾಗೇರಿ

ಸ್ಪೀಕರ್ ಕಾಗೇರಿ:- ಈ ವಿಚಾರ ಇಲ್ಲಿಗೆ ಬಿಟ್ಟು ಬೀಡಿ ಇದರ ಬಗ್ಗೆ ಇನ್ಮೂಂದೆ ಚರ್ಚೆ ಬೇಡ  ಎಂದು ಸ್ವೀಕರ್‌ ಕಾಗೇರಿ ಮನವಿ ಮಾಡಿಕೊಂಡಿದ್ದಾರೆ…ನಿನ್ನೆ ನಾನು ಸದನದಲ್ಲಿ ರೇಪ್ ಬಗ್ಗೆ ಮಾತಾಡುವಾಗ ಲೆಟ್ಸ್ ಏಂಜಾಯ್ ದ ಸುಚಿವೇಷನ್ ಎಂದಿದೆ.ನಿನ್ನಯ ಘಟನೆ ಇವತ್ತು ಬೆಳೆಸುವ ಅವಶ್ಯಕತೆ ಇಲ್ಲ.ಸದನದಲ್ಲಿ ಯಾರು ಈ ಘಟನೆ ಬೆಳೆಸುವ ಅವಶ್ಯಕತೆ ಇಲ್ಲ.ಅಸಭ್ಯವಾಗಿ ವರ್ತಿಸುವ ದುರುದುದ್ದೇಶ ನನಗಿಲ್ಲ.ಇಲ್ಲಿ ಉಲ್ಲೇಖ ಮಾಡಿರುವ ಮಾತುಗಳಿಂದ ಯಾವುದೇ ವರ್ಗಕ್ಕೂ ನೋವಾಗಿದ್ರೆ, ವಿಷಾದ ವ್ಯಕ್ತಪಡಿಸಲು ಯಾವುದೇ ಮುಜುಗರ ಇಲ್ಲ ಯಾರ ಮೇಲು ನನಗೆ ಪ್ರತಿಷ್ಠೆ ಇಲ್ಲ ಸದನ ಗೌರವ ಕಾಪಾಡಲು ನಾವು ಬದ್ದರಿದ್ದೇವೆ ಎಂದರು….

Please follow and like us:

Leave a Reply

Your email address will not be published. Required fields are marked *

Next Post

ಅತಿವೃಷ್ಠಿ  ಬಗ್ಗೆ ಮಾಹಿತಿ ಪಡೆದ ಕೇಂದ್ರ ಅಧ್ಯಯನ ತಂಡದ ಸದಸ್ಯ ಗುರುಪ್ರಸಾದ ಜೆ

Fri Dec 17 , 2021
ಹುಬ್ಬಳ್ಳಿ ಸರ್ಕಿಟ್ ಹೌಸ್ ದಲ್ಲಿ ಜಿಲ್ಕಾಧಿಕಾರಿ ನಿತೇಶ ಪಾಟೀಲ ಅವರು ಕೇಂದ್ರ ಅಧ್ಯಯನ ತಂಡದ ಸದಸ್ಯರಾದ ಕೇಂದ್ರ ಸರಕಾರದ ಜಲಶಕ್ತಿ ಮಂತ್ರಾಲಯದ ಗುರುಪ್ರಸಾದ ಜೆ.ಮತ್ತು ಕೇಂದ್ರ ಸರಕಾರದ ಹಣಕಾಸು ಮಂತ್ರಾಲಯದ ಮಹೇಶ ಕುಮಾರ ಅವರಿಗೆ ಜಿಲ್ಲೆಯ ಅತಿವೃಷ್ಠಿ( ಮಳೆ ಹಾನಿ) ಹಾನಿ ಕುರಿತು ಪೋಟೊ ಗ್ಯಾಲರಿ ಹಾಗೂ ಪ್ರಾತ್ಯಕ್ಷೀಕೆ ಮೂಲಕ ವಿವರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ., ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. ಹಾಗೂ ಕೃಷಿ, […]

Advertisement

Wordpress Social Share Plugin powered by Ultimatelysocial