ಆರ್ ಡಿ ಪಾಟೀಲ್ ಅವರಿಗೆ ಗ್ರಾಮಸ್ಥರಿಂದ ಹೂವಿನ ಸುರಿಮಳೆ..!

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಫಜಲಫೂರ ಮತಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾದ ಶ್ರೀ ಆರ್ ಡಿ ಪಾಟೀಲ್,  ಇಂದು ಅಫಜಲಫೂರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿವಪುರ. ಬನ್ನಟ್ಟಿ. ಕೊಳ್ಳುರು. ದೇಸಾಯಿ ಕಲ್ಲೂರ್. ಗುಡ್ಡೇವಾಡಿ. ಗ್ರಾಮಗಳಿಗೆ ಭೇಟಿ ನೀಡಿದ ಆರ್‌ಡಿ ಪಾಟೀಲ್. ಇಂದು ಅಫಜಲಫೂರ ತಾಲೂಕಿನ ಗ್ರಾಮಗಳಿಗೆ ಆರ್ ಡಿ ಪಾಟೀಲ್ ಅವರು ಸಮಾಜವಾದಿ ಪಕ್ಷದ ಪ್ರಚಾರಕ್ಕಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಆರ್ ಡಿ ಪಾಟೀಲ್ ಅವರಿಗೆ ಗ್ರಾಮಸ್ಥರಿಂದ ಹೂವಿನ ಸುರಿಮಳೆ.

ಗ್ರಾಮದ ಮಹಿಳೆಯರು ಆರ್ ಡಿ ಪಾಟೀಲ್ ಅವರಿಗೆ ಆರತಿ ಬೆಳಗುವ ಮುಖಾಂತರ ವಿಶೇಷವಾಗಿ ಗ್ರಾಮಕ್ಕೆ ಬರ ಮಾಡಿಕೊಂಡರು. ನಂತರ ಸಹಸ್ರಾರು ಜನರೊಂದಿಗೆ ಪಾದಯಾತ್ರೆ ಮತ್ತು ಮತಯಾಚನೆ ಮಾಡಿದ ಆರ್ ಡಿ ಪಾಟೀಲ್ ಮತ್ತು ಬೆಂಬಲಿಗರು ಸೆರಿ ಗ್ರಾಮಸ್ಥರಿಗೆ ಸೈಕಲ್ ಚಿನ್ನೆಗೆ ನಿಮ್ಮ ಮತ ನೀಡುವಂತೆ ಮನವಿ ಮಾಡಿಕೊಂಡರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಸಿಡಿಲು ಬಡಿದು 8 ಕುರಿಗಳು ಸಾವು..!

Sun Apr 30 , 2023
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಗುಡುಗು ಸಿಡಿಲು ಬಡೆದು 8 ಕುರಿಗಳು ಸಾವನೊಪ್ಪಿವೆ, ಶಂಕರಲಿಂಗ ಎಂಬ ರೈತನಿಗೆ ಸೇರಿದ ಕುರಿಗಳಾಗಿದ್ದು, ನಿನ್ನೆ ರಾತ್ರಿ ಜಮೀನಿನಲ್ಲಿ ಕುರಿಗಳನ್ನು ಬಿಟ್ಟಿದ್ದ ವೇಳೆ ಸಿಡಿಲು ಬಡಿದು ಸಾವನೊಪ್ಪಿವೆ. ಇದರಿಂದಾಗಿ ಜೀವನೋಪಾಯಕ್ಕಾಗಿ ಕುರಿಗಳನ್ನು ನಂಬಿ ಜೀವನ ನಡೆಸುತ್ತಿದ್ದ ರೈತನಿಗೆ ಬರೆ ಎಳೆದಂತಗಿದ್ದು ಇದರಿಂದ, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತ ಮನವಿ ಮಾಡಿಕೊಂಡಿದ್ದಾನೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial