ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಫಜಲಫೂರ ಮತಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾದ ಶ್ರೀ ಆರ್ ಡಿ ಪಾಟೀಲ್, ಇಂದು ಅಫಜಲಫೂರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿವಪುರ. ಬನ್ನಟ್ಟಿ. ಕೊಳ್ಳುರು. ದೇಸಾಯಿ ಕಲ್ಲೂರ್. ಗುಡ್ಡೇವಾಡಿ. ಗ್ರಾಮಗಳಿಗೆ ಭೇಟಿ ನೀಡಿದ ಆರ್ಡಿ ಪಾಟೀಲ್. ಇಂದು ಅಫಜಲಫೂರ ತಾಲೂಕಿನ ಗ್ರಾಮಗಳಿಗೆ ಆರ್ ಡಿ ಪಾಟೀಲ್ ಅವರು ಸಮಾಜವಾದಿ ಪಕ್ಷದ ಪ್ರಚಾರಕ್ಕಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಆರ್ ಡಿ ಪಾಟೀಲ್ ಅವರಿಗೆ ಗ್ರಾಮಸ್ಥರಿಂದ ಹೂವಿನ ಸುರಿಮಳೆ.
ಗ್ರಾಮದ ಮಹಿಳೆಯರು ಆರ್ ಡಿ ಪಾಟೀಲ್ ಅವರಿಗೆ ಆರತಿ ಬೆಳಗುವ ಮುಖಾಂತರ ವಿಶೇಷವಾಗಿ ಗ್ರಾಮಕ್ಕೆ ಬರ ಮಾಡಿಕೊಂಡರು. ನಂತರ ಸಹಸ್ರಾರು ಜನರೊಂದಿಗೆ ಪಾದಯಾತ್ರೆ ಮತ್ತು ಮತಯಾಚನೆ ಮಾಡಿದ ಆರ್ ಡಿ ಪಾಟೀಲ್ ಮತ್ತು ಬೆಂಬಲಿಗರು ಸೆರಿ ಗ್ರಾಮಸ್ಥರಿಗೆ ಸೈಕಲ್ ಚಿನ್ನೆಗೆ ನಿಮ್ಮ ಮತ ನೀಡುವಂತೆ ಮನವಿ ಮಾಡಿಕೊಂಡರು.
https://play.google.com/store/apps/details?id=com.speed.newskannada