ಸ್ಯಾಂಡಲ್ ವುಡ್ ಸ್ಟಾರ್ ನಟರ ತ್ರಿವೇಣಿ ಸಂಗಮಕ್ಕೆ ಸಜ್ಜಾಗಿದೆ ವೇದಿಕೆ.!

ಬೆಂಗಳೂರು :ಸ್ಯಾಂಡಲ್ ವುಡ್ ನಲ್ಲಿ ಮಲ್ಟಿಸ್ಟಾರ್ ಸಿನಿಮಾ ಬರೋದೆ ಕಮ್ಮಿ. ಆದ್ರೆ ಈಗ ಸ್ಯಾಂಡಲ್ ವುಡ್, ಸ್ಟಾರ್ ನಟರ ತ್ರಿವೇಣಿ ಸಂಗಮಕ್ಕೆ ಸಜ್ಜಾಗಿದೆ. ಒಬ್ರು ಕರುನಾಡಿಗೆ ಚಕ್ರವರ್ತಿ ಆದ್ರೆ, ಇನ್ನೊಬ್ರು ಅಭಿಮಾನಿಗಳಿಗೆ ಚಕ್ರವರ್ತಿ.ಈ ಚಕ್ರವರ್ತಿಗಳ ಜೊತೆಗೆ ಈಗ ಗರುಡ ಗಮನವನ್ನೇರಿ ಅಬ್ಬರಿಸಿರೋ ಮೊಟ್ಟೆ ಸ್ಟಾರ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಅಷ್ಟಕ್ಕೂಮೂರು ಸ್ಟಾರ್ ನಟರು ಒಟ್ಟಿಗೆ ತೆರೆ ಹಂಚಿಕೊಳ್ಳಕೆ ಸಿದ್ದವಾಗಿರೋ ಆ ಸಿನಿಮಾ ಯಾವ್ದು ? ಚಿತ್ರದ ಕತೆ ಏನು? ಈ ಸ್ಟಾರ್ ನಟರ ಒಟ್ಟಿಗೆ ತೋರಿಸೋಕೆ‌ ಹೊರಟಿರೋ ಆ ಸಾಹಸಿ ನಿರ್ದೇಶಕ ಯಾರು ನೋಡೋಣ.ಚಂದನವನದಲ್ಲಿ ಮಾಸ್ ಚಿತ್ರಗಳಿಗೆ ಮಾಸ್ಟರ್ ಪೀಸ್ ಗಳಾಗಿರೋ ಜೋಡಿ ಯಾರು ಅಂತ ಯಾರನ್ನ ಕೇಳಿದ್ರೆ ಯೋಚನೆ ಮಾಡದೆಶಿವಣ್ಣ-ಉಪ್ಪಿಅಂತಾರೆ‌. ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆಯು ಲವ ಕುಶರಂತಿರೋ ಈ ಓಂ ಜೋಡಿ, ಮಾಡಿದ ಮೂರೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

25ನೇ ವರ್ಷದ ಬ್ರಹ್ಮೋತ್ಸವದ ಅಂಗವಾಗಿ ಬೃಹತ್ ಅನ್ನಸಂತರ್ಪಣೆ ಹಾಗೂ ಅಯ್ಯಪ್ಪ ಸ್ವಾಮಿ ಮೆರವಣಿಗೆ.

Wed Dec 21 , 2022
ದಕ್ಷಿಣ ಕಾಶಿ ನಂಜನಗೂಡಿನ ಕಪಿಲಾ ನದಿ ತಟದಲ್ಲಿ ನೆಲೆಯಾಗಿ ಚಿಕ್ಕ ಶಬರಿಮಲೆಯೆಂದೇ ಹೇಳಲ್ಪಡುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 25ನೇ ಬ್ರಹ್ಮೋತ್ಸವದ ಅಂಗವಾಗಿ ಇಂದು ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ನಂಜನಗೂಡು ಸೇರಿದಂತೆ ವಿವಿಧ ಕಡೆಯಿಂದ ಭಕ್ತರ ಮಹಾಪೂರವೇ ಹರಿದು ಬಂದಿತ್ತು. ಬಂದ ಎಲ್ಲ ಭಕ್ತರಿಗೆ ದೇವಾಲಯದ ವತಿಯಿಂದ ಸಿಹಿ ಖಾದ್ಯ ಸೇರಿದಂತೆ ಭರ್ಜರಿ ಅಡುಗೆ ಪ್ರಸಾದ ಮಾಡಲಾಗಿತ್ತು. ದೇವಾಲಯದ […]

Advertisement

Wordpress Social Share Plugin powered by Ultimatelysocial