ಸ್ಯಾಂಟ್ರೋ ರವಿ ಪ್ರಕರಣ 20 ವರ್ಷದಿಂದ ತಬಿಖೆ ಎನ್ನುವ ಸಿಎಂ ಹೇಳಿಕೆಗೆ ಹೆಚ್.ಡಿ.ಕೆ ಪ್ರಿತಿಕ್ರಿಯೆ
ಇಪ್ಪತ್ತು ವರ್ಷ ಅಲ್ಲ, ನಲವತ್ತು ವರ್ಷದ್ದು ತನಿಖೆ ಮಾಡಲಿ
ಯಾವಾವ ರಾಜಕಾರಣಿಗಳಿದ್ದಾರೆ ಎಲ್ಲಾ ಬಯಲಿಗೆಳೆಯಲಿ
ಅಂತವನೊಂದಿಗೆ ಸಂಬಂಧ ಇಟ್ಟುಕೊಂಡು ಸರಕಾರಿ ಅಧಿಕಾರಿಗಳ ವರ್ಗಾವಣೆ ದಂದೆ ಮಾಡ್ತಿದಾರಲ್ವಾ ಅದು ನನ್ನ ಪ್ರಶ್ನೆ
ಅರೆಸ್ಟ್ ಮಾಡಿಸಿ ತನಿಖೆ ಮಾಡ್ತಿವಿ ಅನ್ನೋ ಸಿಎಂ ಹೇಳಿಕೆ
ಯಾರನ್ನ ಅರೆಸ್ಟ್ ಮಾಡ್ತಿರಿ ? ಹತ್ತುವರೆ ಲಕ್ಷದ್ದು ಏನಾಯಿತು ಗೊತ್ತಿಲ್ವೆ ?
ಅವನ ಹೇಳಿಕೆ ಹರಿದು ಹಾಕಿ ಅರೆಸ್ಟ್ ಮಾಡಿದ್ರು ಬೆಳಿಗ್ಗೆ ಜಾಮೀನಿನ ಮೇಲೆ ಕಳ್ಸಿಕೊಟ್ರು
ಕಾಲ್ ಲಿಸ್ಟ್ ನಕಲಿ ಅಂದ ಮೇಲೆ ಸಿಎಂ ಮತ್ತೆನು ತನಿಖೆ ಮಾಡ್ತಾರೆ ?
ಬಾಂಬೆಗೆ ಹೋದ ಹನ್ನೆರಡು ಜನರನ್ನ ನಾನೇನು ಅಪರಾಧಿಗಳು ಅಂದಿದಿನಾ ?
ಅವರೇನು ತಪ್ಪೆ ಮಾಡದಿದ್ರೆ ಸ್ಟೇ ತಗೊಂಡಿದ್ದು ಯಾಕೆ ?
ಇವರೆಲ್ಲರ ವಯಕ್ತಿಯ ಆಕ್ಟಿವಿಟಿ ನಾನು ಪ್ರಶ್ನೆ ಮಾಡಲ್ಲ
ಅಧಿಕಾರಿಗಳ ವರ್ಗಾವಣೆಯಲ್ಲಿ ಏನೇನು ನಡೆಸಿದ್ದಾರೆ ಅದನ್ನು ಪ್ರಶ್ನೆ ಮಾಡುತ್ತಿದ್ದೇನೆ
ಸಿಎಂ ಕಛೇರಿಯ ಜಾಯಿಂಟ್ ಸೆರ್ಕೆರ್ಟರಿಯನ್ನು ನಾನು ಪ್ರಶ್ನೆ ಮಾಡಿದ ತಕ್ಷಣ ವರ್ಗಾವಣೆ ಮಾಡಿದ್ದಾರೆ
ಇವನಿಗೂ ಕುಮಾರಕೃಪಾ ಹಿಂದಿರುವ ಅಧಿಕಾರಿ ದೇವರಾಜ್ ಗೂ ಏನು ಸಂಬಂಧ ?
ಇವರೆಲ್ಲಾ ಇಲ್ಲಿಯವರೆಗೆ ಏನು ನಡೆಸಿಕೊಂಡು ಬಂದಿದ್ದಾರೆ ?
ಸಿಎಂ ಹೇಳಿದಂತೆ ಆತನ ಜೊತೆ ಯಾವ ವಿರೋಧ ಪಕ್ಷದ ನಾಯಕರು ಇದ್ದಾರೆ ತನಿಖೆ ಆಗಲಿ
ನಾನು ಬೊಮ್ಮಾಯಿ ಮಗನ ಹೆಸರು ಎಲ್ಲೂ ಹೇಳಿಲ್ಲ, ಮಂತ್ರಿಗಳ ಹೆಸರೂ ಹೇಳಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada