ಪೂರ್ವಭಾವಿ ಶಾಂತಿ ಸಭೆ

ದಿನಾಂಕ:24-03-2021

ಪೂರ್ವಭಾವಿ ಶಾಂತಿ ಸಭೆ

 

  • ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ಯವಾಗಿ ಶಾಂತಿ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಬಸವನ ಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ್ ಕೋಳೂರು ಅವರು ಮಾತನಾಡಿ ಇದು ವಿಶ್ವಗುರು ಬಸವಣ್ಣನವರ ಜನ್ಮಸ್ಥಳ ಶಾಂತಿಗೆ ಹೆಸರುವಾಸಿಯಾದ ಸ್ಥಳ ಹೀಗಾಗಿ ಅದಕ್ಕೆ ಪ್ರತಿವರ್ಷದಂತೆ ಹೋಳಿ ಹುಣ್ಣಿಮೆಯನ್ನು ಶಾಂತ ರೀತಿಯಿಂದ ಆಚರಿಸಬೇಕು ಅದಕ್ಕೆ ಪಟ್ಟಣದ ಎಲ್ಲ ಹಿರಿಯರು ಹಾಗೂ ಸಾರ್ವಜನಿಕರ ಸಹಕಾರ ಕೊಡಬೇಕು ಜೊತೆಗೆ ಪೊಲೀಸ್ ಇಲಾಖೆ ಕೂಡ ಸಹಕಾರ ನೀಡುತ್ತದೆ ಎಂದು ಹೇಳಿದರು. ವಾಸ್ತವಿಕ ಸ್ವಾಗತವನ್ನು ಪಿಎಸ್ಐ ಚಂದ್ರಶೇಖರ್ ಹೆರಕಲ್ ಅವರು ಮಾಡಿದರು. ಅದೇ ರೀತಿ ಸಿಪಿಐ ಸೋಮಶೇಖರ್ ಜುಟ್ಟಲ.ಎಪಿಎಂಸಿ ಅಧ್ಯಕ್ಷರಾದ ಶೇಖರ್ ಗೊಳಸಂಗಿ. ಬಸಣ್ಣ ಕಲ್ಲೂರು.ನಿಲು ನಾಯಕ.ಸಂಗನಗೌಡ ಚಿಕ್ಕೊಂಡ.ಅಶೋಕ ಹಾರಿವಾಳ. ಸುರೇಶ ಮಣ್ಣೂರ. ಅರವಿಂದ ಸಾಲವಾಡಗಿ. ಇತರರು ಭಾಗವಹಿಸಿದ್ದರು.

ವರದಿ:ಸಿದ್ದು ಜಮ್ಮಲದಿನ್ನಿ ಸ್ಪೀಡ್ ನ್ಯೂಸ್ ಜಿಲ್ಲಾ ವರದಿಗಾರರು ವಿಜಯಪುರ.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೊರೋನಾ ಆತಂಕ ಶುರು

Wed Mar 24 , 2021
ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೊರೋನಾ ಆತಂಕ ಶುರುವಾಗಿದ್ದು, ರಾಜ್ಯದಲ್ಲಿ ಇಂದು 2298 ಕೊರೋನಾ ಕೇಸ್ ದಾಖಲಾಗಿವೆ. ಇಂದು 2298 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 975,955ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ ಬುಲೆಟಿನ್‌ನಿಂದ ತಿಳಿದು ಬಂದಿದೆ. ಇಂದಿನ 24/03/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/dvTqxHRxBp @mla_sudhakar @Comm_dhfwka @MDNHM_Kar […]

Advertisement

Wordpress Social Share Plugin powered by Ultimatelysocial