ಕಾಂಗ್ರೆಸ್ ಪಕ್ಷದ ಪ್ರಬಲ ಕಾರ್ಯಕರ್ತರನ್ನು ಮನ ಹೋಲಿಸಲು ಕೈ ಟಿಕೇಟ್ ಪಡೆದ ಸುಜಾತ ದೊಡ್ಡಮನಿ, ಮುಂಡರಗಿಯ ಹಳೆ ಕಾವೇರಿ ಹೋಟಲ್ ಅತ್ತಿರ ಜಮಾಹಿಸಿದ ಕಾರ್ಯಕರ್ತರು, ರಾಮಕೃಷ್ಣ ದೊಡ್ಡಮನಿ ಸುಜಾತ ದೊಡ್ಡಮನಿ ನಡುವೆ ಟಿಕೇಟ್ ಪೈಪೋಟಿ ನಡೆದಿತ್ತು.
ರಾಮಕೃಷ್ಣ ದೊಡ್ಡಮನಿ ಕೈ ತಪ್ಪಿ ಸುಜಾತ ದೊಡ್ಡಮನಿ ಕೈ ಸೇರಿತ್ತು, ಪಕ್ಷೆತರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವುದು ಖಂಡಿತ ಯಂದು ಪ್ರಚಾರ ನಡೆಸಿದ್ದ ರಾಮಕೃಷ್ಣ ದೊಡ್ಡಮನಿ, ಅವರ ಜೊತೆ ಅಲವು ಕಾರ್ಯಕರ್ತರು ಕೈ ಜೋಡಿಸಿದ್ದರು. ಅದನ್ನು ಅರಿತು ಸುಜಾತ ದೊಡ್ಡಮನಿ ಒಂದು ಗುಡಿಸಲು ಮುಂದಾಗಿದ್ದಾರೆ. ಅನೇಕ ಕಾರ್ಯಕರ್ತರನ್ನ ಬೇಟಿ ಯಾಗುತ್ತಿರುವುದು ಕಂಡು ಬಂತು.
https://play.google.com/store/apps/details?id=com.speed.newskannada