ಶಿರಹಟ್ಟಿ ವಿಧಾನ ಸಭಾ SC ಮೀಸಲು ಕ್ಷೆತ್ರ…!

ಕಾಂಗ್ರೆಸ್ ಪಕ್ಷದ ಪ್ರಬಲ ಕಾರ್ಯಕರ್ತರನ್ನು ಮನ ಹೋಲಿಸಲು ಕೈ ಟಿಕೇಟ್ ಪಡೆದ ಸುಜಾತ ದೊಡ್ಡಮನಿ,  ಮುಂಡರಗಿಯ ಹಳೆ ಕಾವೇರಿ ಹೋಟಲ್ ಅತ್ತಿರ ಜಮಾಹಿಸಿದ ಕಾರ್ಯಕರ್ತರು,  ರಾಮಕೃಷ್ಣ ದೊಡ್ಡಮನಿ ಸುಜಾತ ದೊಡ್ಡಮನಿ ನಡುವೆ ಟಿಕೇಟ್ ಪೈಪೋಟಿ ನಡೆದಿತ್ತು.

ರಾಮಕೃಷ್ಣ ದೊಡ್ಡಮನಿ ಕೈ ತಪ್ಪಿ ಸುಜಾತ ದೊಡ್ಡಮನಿ ಕೈ ಸೇರಿತ್ತು, ಪಕ್ಷೆತರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವುದು ಖಂಡಿತ ಯಂದು ಪ್ರಚಾರ ನಡೆಸಿದ್ದ ರಾಮಕೃಷ್ಣ ದೊಡ್ಡಮನಿ,  ಅವರ ಜೊತೆ ಅಲವು ಕಾರ್ಯಕರ್ತರು ಕೈ ಜೋಡಿಸಿದ್ದರು. ಅದನ್ನು ಅರಿತು ಸುಜಾತ ದೊಡ್ಡಮನಿ ಒಂದು ಗುಡಿಸಲು ಮುಂದಾಗಿದ್ದಾರೆ. ಅನೇಕ ಕಾರ್ಯಕರ್ತರನ್ನ ಬೇಟಿ ಯಾಗುತ್ತಿರುವುದು ಕಂಡು ಬಂತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಔರಾದ್ ಮಿಸಲು ಕ್ಷೇತ್ರಕ್ಕೆ ಡಾ.ಭೀಮಸೇನ ಸಿಂಧೆ ಅವರಿಗೆ ಟಿಕೇಟ್ ನೀಡಿದ ಹಿನ್ನಲೆ.

Sun Apr 16 , 2023
ಔರಾದ್ ಮಿಸಲು ಕ್ಷೇತ್ರಕ್ಕೆ ಡಾ.ಭೀಮಸೇನ ಸಿಂಧೆ ಅವರಿಗೆ ಟಿಕೇಟ್ ನೀಡಿದ ಹಿನ್ನಲೆ. ನಗರದಲ್ಲಿ ಮಾದಿಗ ಸಮಾಜದಿಂದ ಕೈ ನಾಯಕರ ಭಾವಚಿತ್ರಕ್ಕೆ ಪೋರಕೆಯಿಂದ ಹೊಡೆದು ಆಕ್ರೋಶ  ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ದಲಿತ ಎಡಗೈ ಸಮುದಾಯಕ್ಕೆ ಅನ್ಯಾಯ ಮಾಡಿರುವ ಆರೋಪ. ಜಿಲ್ಲೆಯಾದ್ಯಂತ ಭುಗಿಲೇದ್ದ ಮಾದಿಗ ಸಮುದಾಯದ ಆಕ್ರೋಶ. ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಈಶ್ವರ ಖಂಡ್ರೆ ಅವರ ಭಾವಚಿತ್ರ ಕ್ಕೆ […]

Advertisement

Wordpress Social Share Plugin powered by Ultimatelysocial