ಹುಮ್ನಾಬಾದ್ ತಾಲೂಕಿನ;. ಹಳ್ಳಿಕೆಡ್. ಬಿ ಹತ್ತಿರ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ನಿನ್ನೆ ಸಾಯಂಕಾಲ ಬೀದರ್ ಹುಮ್ನಾಬಾದ್ ರಾಜ್ಯ ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿ ಮಾತನಾಡಿದ ಭಾವಸಾರ್ ಸಮಾಜದ ಮುಖಂಡರು ಕಳೆದ ಎರಡು ದಶಕಗಳಿಂದ ಹಿಂದೆ ಸ್ಮಶಾನ್ ಗೋಸ್ಕರ ಸಮಾಜದ ವತಿಯಿಂದ ಭೂಮಿ ಖರೀದಿ ಮಾಡಿರುತ್ತೇವೆ ಸಿದ್ದಾರೋಡ ಪಕ್ಕದ ಜಮೀನಿನಲ್ಲಿ ಇಲ್ಲಿಯವರೆಗೆ ಸುಮಾರು 2000 ಕ್ಕೂ ಹೆಚ್ಚು ಜನರ ಅಂತಿಮ ಸಂಸ್ಕಾರ ಮಾಡಲಾಗಿದೆ ಆದರೆ ಈಗ ಹಜರಗಿ ಕುಟುಂಬ ದವರು ರಾತೋ ರಾತ್ರಿ ಸ್ಮಶಾನ ಭೂಮಿಯನ್ನು ಟ್ರಾಕ್ಟರಿನಿಂದ ನೇಗಿಲು ಹೊಡೆದಿದ್ದಾರೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವಾರದಲ್ಲಿ ಈ ಸಮಸ್ಯೆ ಸರಿಪಡಿಸದಿದ್ದರೆ ಮತ್ತೆ ಧರಣಿ ಮಾಡಲಾಗುತ್ತದೆ ಎಂದು ವಿಶೇಷ ತಸಿಲ್ದಾರರಿಗೆ ಕೊಟ್ಟ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಛತ್ರಿ ಸಮಾಸದ ಅಧ್ಯಕ್ಷರಾದ ವಿಷ್ಣುಕಾಂತ್ ಬವಳಗೆರೆ ಹಾಗೂ ಸಮಾಜ ಪ್ರಮುಖರು ಈ ಸಂದರ್ಭದಲ್ಲಿ ಪ್ರಸಿದ್ಧರಿದ್ದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada