ರಾಜ್ಯ ಹೆದ್ದಾರಿ 65ರ ಮೇಲೆ ದಿಢೀರನೆ ರಸ್ತೆ ತಡೆ ಪ್ರತಿಭಟನೆ

ಹುಮ್ನಾಬಾದ್ ತಾಲೂಕಿನ;. ಹಳ್ಳಿಕೆಡ್. ಬಿ ಹತ್ತಿರ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ನಿನ್ನೆ ಸಾಯಂಕಾಲ ಬೀದರ್ ಹುಮ್ನಾಬಾದ್ ರಾಜ್ಯ ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿ ಮಾತನಾಡಿದ ಭಾವಸಾರ್ ಸಮಾಜದ ಮುಖಂಡರು ಕಳೆದ ಎರಡು ದಶಕಗಳಿಂದ ಹಿಂದೆ ಸ್ಮಶಾನ್ ಗೋಸ್ಕರ ಸಮಾಜದ ವತಿಯಿಂದ ಭೂಮಿ ಖರೀದಿ ಮಾಡಿರುತ್ತೇವೆ ಸಿದ್ದಾರೋಡ ಪಕ್ಕದ ಜಮೀನಿನಲ್ಲಿ ಇಲ್ಲಿಯವರೆಗೆ ಸುಮಾರು 2000 ಕ್ಕೂ ಹೆಚ್ಚು ಜನರ ಅಂತಿಮ ಸಂಸ್ಕಾರ ಮಾಡಲಾಗಿದೆ ಆದರೆ ಈಗ ಹಜರಗಿ ಕುಟುಂಬ ದವರು ರಾತೋ ರಾತ್ರಿ ಸ್ಮಶಾನ ಭೂಮಿಯನ್ನು ಟ್ರಾಕ್ಟರಿನಿಂದ ನೇಗಿಲು ಹೊಡೆದಿದ್ದಾರೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವಾರದಲ್ಲಿ ಈ ಸಮಸ್ಯೆ ಸರಿಪಡಿಸದಿದ್ದರೆ ಮತ್ತೆ ಧರಣಿ ಮಾಡಲಾಗುತ್ತದೆ ಎಂದು ವಿಶೇಷ ತಸಿಲ್ದಾರರಿಗೆ ಕೊಟ್ಟ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಛತ್ರಿ ಸಮಾಸದ ಅಧ್ಯಕ್ಷರಾದ ವಿಷ್ಣುಕಾಂತ್ ಬವಳಗೆರೆ ಹಾಗೂ ಸಮಾಜ ಪ್ರಮುಖರು ಈ ಸಂದರ್ಭದಲ್ಲಿ ಪ್ರಸಿದ್ಧರಿದ್ದರು

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ 2023ರ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಈ ವರ್ಷದ ಮಾರ್ಚ್ 2 ರಂದು ಬಿಡುಗಡೆಯಾಗಲಿದೆ.

Thu Feb 16 , 2023
  ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅತ್ಯಂತ ಜನಪ್ರಿಯ ಸಿಟಿ ಸೆಡಾನ್‌ಗೆ ಮಿಡ್-ಲೈಫ್ ನವೀಕರಣವನ್ನು ನೀಡಲು ಸಜ್ಜಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಹೊಸ 2023ರ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಈ ವರ್ಷದ ಮಾರ್ಚ್ 2 ರಂದು ಬಿಡುಗಡೆಯಾಗಲಿದೆ.   ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಪ್ರಸ್ತುತ ಎಂಜಿನ್ ಅನ್ನು ಉಳಿಸಿಕೊಂಡು ಮಾದರಿಯು ಒಳಗೆ ಮತ್ತು ಹೊರಗೆ ಕೆಲವು […]

Advertisement

Wordpress Social Share Plugin powered by Ultimatelysocial