ಪಂಚಮಸಾಲಿ ಲಿಂಗಾಯತರ ಮೀಸಲಾತಿಗಾಗಿ ಸ್ವಾಮಿ ಶ್ರೀಗಳು ಪಾದಯಾತ್ರೆ ನಡೆಸಿದರು. ಆ ನಡುವೆ ತುಮುಕೂರಿನ ಶಿರಾದ ಹೈಸ್ಕೂಲ್ ಮೈದಾನದಲ್ಲಿ ಸ್ಥಳೀಯ ಯುವಕರೊಂದಿಗೆ ಸೇರಿ ಕ್ರಿಕೆಟ್ ಆಟದಲ್ಲಿ ಪ್ರತಿ ಚೆಂಡಿಗೂ ಬೌಂಡರಿ ಬಾರಿಸಿದ ವಚನಾನಂದ. ಅವರಿಗೆ ಪಾದಯಾತ್ರೆಯಿಂದಾಗಿ ಕಾಲುಗಳಿಗೆ ನೋವಿದ್ದರೂ ಕ್ರಿಕೆಟ್ ಆಡಿದ ಶ್ರೀಗಳು.
ಇದನ್ನೂ ಓದಿ:ಏಷ್ಯಾದ ಅತಿದೊಡ್ಡ ಸೋಲಾರ್ ಘಟಕದಲ್ಲಿ ಅಗ್ನಿ ಅವಘಡ