ಪಾದಯಾತ್ರೆ ನಡುವೆ ಕ್ರಿಕೆಟ್ ಆಡಿದ ಶ್ರೀಗಳು

ಪಂಚಮಸಾಲಿ ಲಿಂಗಾಯತರ ಮೀಸಲಾತಿಗಾಗಿ ಸ್ವಾಮಿ ಶ್ರೀಗಳು ಪಾದಯಾತ್ರೆ ನಡೆಸಿದರು. ಆ ನಡುವೆ ತುಮುಕೂರಿನ ಶಿರಾದ ಹೈಸ್ಕೂಲ್ ಮೈದಾನದಲ್ಲಿ ಸ್ಥಳೀಯ ಯುವಕರೊಂದಿಗೆ ಸೇರಿ ಕ್ರಿಕೆಟ್ ಆಟದಲ್ಲಿ ಪ್ರತಿ ಚೆಂಡಿಗೂ ಬೌಂಡರಿ ಬಾರಿಸಿದ ವಚನಾನಂದ. ಅವರಿಗೆ ಪಾದಯಾತ್ರೆಯಿಂದಾಗಿ ಕಾಲುಗಳಿಗೆ ನೋವಿದ್ದರೂ ಕ್ರಿಕೆಟ್ ಆಡಿದ ಶ್ರೀಗಳು.

ಇದನ್ನೂ ಓದಿ:ಏಷ್ಯಾದ ಅತಿದೊಡ್ಡ ಸೋಲಾರ್ ಘಟಕದಲ್ಲಿ ಅಗ್ನಿ ಅವಘಡ

Please follow and like us:

Leave a Reply

Your email address will not be published. Required fields are marked *

Next Post

ಡಾ.ರಾಜ್ ಕುಮಾರ್ ಅವರನ್ನ ಅಪಹರಿಸಿದ್ದ ನರಹಂತಕ

Mon Feb 8 , 2021
ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರನ್ನ ಅಪಹರಿಸಿದ್ದ ನರಹಂತಕ ವೀರಪ್ಪನ್ಗೆ ಕೋಟ್ಯಂತರ ಹಣವನ್ನು ರಾಜ್ಯ ಸರ್ಕಾರ ಕೊಟ್ಟಿತ್ತು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ.ಅಣ್ಣಾವ್ರನ್ನು ಬಿಡುಗಡೆ ಮಾಡಲು ಮೂರು ಹಂತದಲ್ಲಿ 15.22 ಕೋಟಿ ರೂಪಾಯಿಯನ್ನು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ನೀಡಿತ್ತು ಎಂಬ ಮಾಹಿತಿ ಪತ್ರಕರ್ತ ಶಿವಸುಬ್ರಮಣ್ಯನ್ ಅವರು ಬರೆದಿರುವ ಪುಸ್ತಕದಲ್ಲಿ ರಿವೀಲ್ ಆಗಿದೆ. ಇದನ್ನೂ ಓದಿ:ಪಾದಯಾತ್ರೆ ನಡುವೆ ಕ್ರಿಕೆಟ್ ಆಡಿದ ಶ್ರೀಗಳು Please follow and like […]

Related posts

Advertisement

Wordpress Social Share Plugin powered by Ultimatelysocial