ಈಡಿ ದೇಶವೆ ಬಹುನಿರೀಕ್ಷಿತದಲ್ಲಿ ಕಾದು ಕುಳುತ್ತಿತ್ತು, ಮಕ್ಕಳಿಗೆ ಲಸಿಕೆ ಯಾವಾಗಾ ಅಂತ. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು ನಾಳೆಯಿಂದಲೇ ೧೫ ರಿಂದ ೧೮ ವಯಸ್ಸಿನವರಿಗೆ ಸಿ.ಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ  ಲಸಿಕೆ ನೀಡಲು ಅಭಿಯಾನ ನಡೆಯಲಿದೆ. ಹಾಗಾಗಿ ಇಂದು ಬೆಳೆಗ್ಗೆಯಿಂದ ಶಾಲಾ ಕಾಲೇಜುಗಳಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಕೊಪ್ಪಳ ಸೇರಿಸಂತೆ ಹಲವು ಜಿಲ್ಲೆಗಳಲ್ಲಿ ನಾಳೆಯಿಂದ ಮಕ್ಕಳಿಗೆ ಲಸಿಕೆ ನೀಡುವು ಅಭಿನಾನ ನಡೆಯಲಿದ್ದು, ಇದಕ್ಕಾಗಿ ಲಸಿಕೆ ನೀಡುವ ಶಾಲಾ […]

Advertisement

Wordpress Social Share Plugin powered by Ultimatelysocial