ನಾಳೆಯಿಂದ 15 ರಿಂದ 18ರ ವಯಸ್ಸಿನವರಿಗೆ ಲಸಿಕಾ ಅಭಿಯಾನ..!

ಈಡಿ ದೇಶವೆ ಬಹುನಿರೀಕ್ಷಿತದಲ್ಲಿ ಕಾದು ಕುಳುತ್ತಿತ್ತು, ಮಕ್ಕಳಿಗೆ ಲಸಿಕೆ ಯಾವಾಗಾ ಅಂತ. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು ನಾಳೆಯಿಂದಲೇ ೧೫ ರಿಂದ ೧೮ ವಯಸ್ಸಿನವರಿಗೆ ಸಿ.ಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ  ಲಸಿಕೆ ನೀಡಲು ಅಭಿಯಾನ ನಡೆಯಲಿದೆ. ಹಾಗಾಗಿ ಇಂದು ಬೆಳೆಗ್ಗೆಯಿಂದ ಶಾಲಾ ಕಾಲೇಜುಗಳಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.

ಕೊಪ್ಪಳ ಸೇರಿಸಂತೆ ಹಲವು ಜಿಲ್ಲೆಗಳಲ್ಲಿ ನಾಳೆಯಿಂದ ಮಕ್ಕಳಿಗೆ ಲಸಿಕೆ ನೀಡುವು ಅಭಿನಾನ ನಡೆಯಲಿದ್ದು, ಇದಕ್ಕಾಗಿ ಲಸಿಕೆ ನೀಡುವ ಶಾಲಾ ಕಾಲೇಜುಗಳಲ್ಲಿ ಸ್ವಚ್ಛತೆ ಮತ್ತು  ಸಾಮಾಜಿಕ ಅಂತರಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏರ್ಟೆಲ್ ಪ್ರಿ-ಪೇಯ್ಡ್ ಪ್ಲಾನ್ ರೀಚಾರ್ಜ್ ಪ್ಲಾನ್ ಗ್ರಾಹಕರಿಗೆ ದುಬಾರಿಯಾಗಿದೆ;

Sun Jan 2 , 2022
ಏರ್ಟೆಲ್ ತನ್ನ ಆಯ್ದ ಯೋಜನೆಗಳಿಗೆ ರಿಯಾಯಿತಿ ಕೊಡುಗೆಯನ್ನು ಘೋಷಿಸಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು ಗ್ರಾಹಕರು ಅತಿ ಕಡಿಮೆ ಬೆಲೆಯ ರೀಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಈ ರಿಯಾಯಿತಿ ಕೊಡುಗೆಯನ್ನು ಏರ್ಟೆಲ್ 359 ಮತ್ತು 599 ರೂಗಳ ರೀಚಾರ್ಜ್ ಪ್ಲಾನ್ಗಳಲ್ಲಿ ನೀಡುತ್ತಿದೆ. ಕಂಪನಿಯು ಈ ರೀಚಾರ್ಜ್ ಪ್ಲಾನ್ಗಳಲ್ಲಿ ಗರಿಷ್ಠ 50 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಳಕೆದಾರರು 359 ರೂಗಳ ರೀಚಾರ್ಜ್ ಯೋಜನೆಗೆ ಕೇವಲ 309 ಪಾವತಿಸಬೇಕಾಗುತ್ತದೆ. ಅಲ್ಲದೆ 599 […]

Advertisement

Wordpress Social Share Plugin powered by Ultimatelysocial