ರಾಜ್ಯದಲ್ಲಿ ಸಿ.ಎಂ ಬದಲಾವಣೆ ಕೂಗು ಕೇಳಿ ಬರುತ್ತಿದೆ. ಈ ಕುರಿತು ಸಿ.ಎಂ ಬಸವರಾಜ್‌ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯದ ಸಿ.ಎಂ ಬಸವರಾಜ್‌ ಬೊಮ್ಮಾಯಿ ಅವರು, ಸಿ.ಎಂ ಬದಲಾವಣೆಯಲ್ಲಾ ಸುಳ್ಳು, ಇದು ಮಾಧ್ಯಮಗಳ ಸೃಷ್ಠಿ ಎಂದಿದ್ದಾರೆ. ಪಕ್ಷದ ಆಂತರಿಕ ಸಭೆಯಲ್ಲಿಯೂ ಸಹ ಸಿ.ಎಂ ಬದಲಾವಣೆ ಬಗ್ಗೆ ಸುದ್ಧಿ ಕೇಳಿಲ್ಲಾ. ಇದನ್ನ ಕೇಳುತ್ತಿರುವುದು ಮಾಧ್ಯಮದಲ್ಲೇ. ಮುಂದಿನ ೨೦೨೩ರ ಚುನಾವಣೆ ಪಕ್ಷ ಓಗ್ಗಟ್ಟಿನಿಂದ ಎದುರಿಸಲು ಸಜ್ಜಾಗಿದೆ. ಎಂದು ತಿಳಿಸಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial