ಸಿ.ಎಂ ಬದಲಾವಣೆ ಮಾಧ್ಯಮಗಳ ಸೃಷ್ಠಿ – ಬಸವರಾಜ್‌ ಬೊಮ್ಮಾಯಿ

ರಾಜ್ಯದಲ್ಲಿ ಸಿ.ಎಂ ಬದಲಾವಣೆ ಕೂಗು ಕೇಳಿ ಬರುತ್ತಿದೆ. ಈ ಕುರಿತು ಸಿ.ಎಂ ಬಸವರಾಜ್‌ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯದ ಸಿ.ಎಂ ಬಸವರಾಜ್‌ ಬೊಮ್ಮಾಯಿ ಅವರು, ಸಿ.ಎಂ ಬದಲಾವಣೆಯಲ್ಲಾ ಸುಳ್ಳು, ಇದು ಮಾಧ್ಯಮಗಳ ಸೃಷ್ಠಿ ಎಂದಿದ್ದಾರೆ.

ಪಕ್ಷದ ಆಂತರಿಕ ಸಭೆಯಲ್ಲಿಯೂ ಸಹ ಸಿ.ಎಂ ಬದಲಾವಣೆ ಬಗ್ಗೆ ಸುದ್ಧಿ ಕೇಳಿಲ್ಲಾ. ಇದನ್ನ ಕೇಳುತ್ತಿರುವುದು ಮಾಧ್ಯಮದಲ್ಲೇ. ಮುಂದಿನ ೨೦೨೩ರ ಚುನಾವಣೆ ಪಕ್ಷ ಓಗ್ಗಟ್ಟಿನಿಂದ ಎದುರಿಸಲು ಸಜ್ಜಾಗಿದೆ. ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಈ ಕಾರಣಕ್ಕಾಗಿಯೇ ಇನ್ನೂ ಮದುವೆಯಾಗಿಲ್ಲವಂತೆ ಸಲ್ಮಾನ್ ಖಾನ್ ..!

Mon Dec 27 , 2021
ನವದೆಹಲಿ : ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ (Salman Khan) ಇಂದು ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಮುನ್ನಾ ದಿನ ಸಲ್ಮಾನ್ ಖಾನ್ ಗೆ ಅವರ ಫಾರ್ಮ ಹೌಸ್ ನಲ್ಲಿ ಹಾವು ಕಚ್ಚಿದ್ದು, ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಅಲ್ಲದೆ, ತಡರಾತ್ರಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಲ್ಲು ಅಭಿಮಾನಿಗಳು ಯಾವಾಗಲೂ, ಅವರು ಬೇಗನೇ ಮದುವೆಯಾಗಳಿ ಎಂದು ಹಾರೈಸುತ್ತಾರೆ. ಆದರೆ, ಸಲ್ಮಾನ್ ಮಾತ್ರ ಇಲ್ಲಿಯವರೆಗೂ ಒಂಟಿಯಾಗಿಯೇ ಇದ್ದಾರೆ. ಈ ನಟಿಯಿಂದಾಗಿಯೇ ಇನ್ನೂ ಸಿಂಗಲ್ […]

Advertisement

Wordpress Social Share Plugin powered by Ultimatelysocial