ಚಿತ್ರದುರ್ಗದ ಮುರಘಾ ಶ್ರೀಗಳ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದ್ದು, ಈ ಸಂಬಂಧ ಸಂತ್ರಸ್ತ ಮಹಿಳೆ ತಾಯಿ ರಾಷ್ಟ್ರಪತಿಗಳಿಗೆ ಪತ್ರವೊಂದನ್ನ ಬರೆದಿದ್ದಾರೆ. “ನನಗೆ ಹಾಗೂ ನನ್ನ ಮಗಳಿಗೆ ದಯಾಮರಣ ನೀಡಿ”. ನನ್ನ ಹಾಗೂ ಮಕ್ಕಳ ಜೀವನದ ಘನತೆ ಉಳಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಪ್ರಧಾನಿಯವರ “ಭೇಟಿ ಫಡಾವೋ ಭೇಟಿಬಚಾವೋ” ಎಲ್ಲಿ ಹೋಯ್ತು. 20ದಿನಗಳ ಕಾಲ ನಾನು ನರಕಯಾತನೆನೋಡಿದ್ದೇನೆ.  ನನಗೆ ನರಕದಿಂದ ಮುಕ್ತಿಕೊಡಿ . ಒಡಲ ಉರಿಯಿಂದ ಈ ಕಣ್ಣೀರ […]

Advertisement

Wordpress Social Share Plugin powered by Ultimatelysocial