ಮರುಘಾ ಶ್ರೀಗಳ ಪ್ರಕರಣ – ಸಂತ್ರಸ್ತ ಬಾಲಕಿ ತಾಯಿಯಿಂದ ರಾಷ್ಟ್ರಪತಿಗಳಿಗೆ ಪತ್ರ

ಚಿತ್ರದುರ್ಗದ ಮುರಘಾ ಶ್ರೀಗಳ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದ್ದು, ಈ ಸಂಬಂಧ ಸಂತ್ರಸ್ತ ಮಹಿಳೆ ತಾಯಿ ರಾಷ್ಟ್ರಪತಿಗಳಿಗೆ ಪತ್ರವೊಂದನ್ನ ಬರೆದಿದ್ದಾರೆ.

ನನಗೆ ಹಾಗೂ ನನ್ನ ಮಗಳಿಗೆ ದಯಾಮರಣ ನೀಡಿ. ನನ್ನ ಹಾಗೂ ಮಕ್ಕಳ ಜೀವನದ ಘನತೆ ಉಳಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪ್ರಧಾನಿಯವರ “ಭೇಟಿ ಫಡಾವೋ ಭೇಟಿಬಚಾವೋ ಎಲ್ಲಿ ಹೋಯ್ತು. 20ದಿನಗಳ ಕಾಲ ನಾನು ನರಕಯಾತನೆನೋಡಿದ್ದೇನೆ.  ನನಗೆ ನರಕದಿಂದ ಮುಕ್ತಿಕೊಡಿ . ಒಡಲ ಉರಿಯಿಂದ ಈ ಕಣ್ಣೀರ ಪತ್ರ ಬರೆಯುತ್ತಿದ್ದೇನೆ . ನಮ್ಮಂತವರು ನ್ಯಾಯ ಕೇಳಲು ಹೋಗಬಾರದು. ನ್ಯಾಯ ಕೇಳುವ ಬದಲು ನಾವು ಸಾಯುವುದೇ ವಾಸಿ ಎನ್ನುವ ಅರ್ಥದಲ್ಲಿ ತಮ್ಮ ಅಳಲನ್ನ ತೋಡಿಕೊಂಡು ನಮಗೆ ದಯಾಮರಣ ನೀಡಿ ಎಂದು ಪ್ತರದಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Please follow and like us:

Leave a Reply

Your email address will not be published. Required fields are marked *

Next Post

ತಮಿಳು ಸಿನಿಮಾ ಶೂಟಿಂಗ್ನಲ್ಲಿ ಸ್ಟಂಟ್ಮ್ಯಾನ್ ಸಾವು – ವಿಜಯ್ ಸೇತುಪತಿ ಸಿನಿಮಾ ಶೂಟಿಂಗನಲ್ಲಿ ನಡೆದ ಅವಘಡ

Mon Dec 5 , 2022
  ತಮಿಳುನಟ ವಿಜಯ್ ಸೇತುಪತಿಯವರ ಸಿನಿಮಾದ ಚಿತ್ರೀಕರಣದಲ್ಲಿ ಅವಘಡ ಸಂಭವಿಸಿದ್ದು, ಸ್ಟಂಟ್ಮ್ಯಾನ್ ಸಾವನ್ನಪ್ಪಿದ್ದಾರೆ. ವೆಟ್ರಿಮಾರನ್ ನಿರ್ದೇಶನದಲ್ಲಿವಿಜಯ್ ಸೇತುಪತಿ ನಟನೆಯ ವಿಡುದಲೈ ಸಿನಿಮಾದ ಶೂಟಿಂಗ್ ವೇಳೆ, ಸಾಹಸ ಕಲಾವಿದ ಎಸ್ ಸುರೇಶ್ 20 ಅಡಿ ಎತ್ತರದಿಂದ ಜಿಗಿಯಬೇಕಿತ್ತು, ಆಗ ಕ್ರೇನ್ನಲ್ಲಿ ಬಳಸಲಾಗಿದ್ದ ರೋಪ್ ಕಟ್ ಆಗಿ ಕೆಳಗೆ ಬಿದ್ದು, ಗಾಯವಾಗಿತ್ತು. ತಕ್ಷಣಕ್ಕೆ ಸುರೇಶ್ ಅವರನ್ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು  ಹೋದರೂ ಸುರೇಶ್ ಬದುಕಲಿಲ್ಲ. ಕಳೆದ 25 ವರ್ಷದಿಂದ ಸುರೇಶ್ ಸ್ಟಂಟ್ ಮ್ಯಾನ್ […]

Advertisement

Wordpress Social Share Plugin powered by Ultimatelysocial