ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೊರೋನಾ ಆತಂಕ ಶುರುವಾಗಿದ್ದು, ರಾಜ್ಯದಲ್ಲಿ ಇಂದು 2298 ಕೊರೋನಾ ಕೇಸ್ ದಾಖಲಾಗಿವೆ. ಇಂದು 2298 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 975,955ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ ಬುಲೆಟಿನ್‌ನಿಂದ ತಿಳಿದು ಬಂದಿದೆ. ಇಂದಿನ 24/03/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/dvTqxHRxBp @mla_sudhakar @Comm_dhfwka @MDNHM_Kar […]

ವೈದ್ಯಕೀಯ  ಶಿಕ್ಷಣ  ಸಚಿವ  ಡಾ. ಕೆ. ಸುಧಾಕರ್  ಅವರು  ಇಂದಿರಾನಗರದಲ್ಲಿರುವ  ಸಿವಿ ರಾಮನ್  ಸಾರ್ವಜನಿಕ  ಆಸ್ಪತ್ರೆಗೆ  ಭೇಟಿ  ನೀಡಿದರು. ಆಸ್ಪತ್ರೆಯಲ್ಲಿ  ಕೋವಿಡ್  ರೋಗಿಗಳ  ಚಿಕಿತ್ಸೆ, ಸೌಲಭ್ಯಗಳ  ಪರಿಶೀಲನೆ  ನಡೆಸಿದರು. ವೈದ್ಯರು, ಸಿಬ್ಬಂದಿ  ಬಳಿ ಮಾಹಿತಿ  ಪಡೆದು ಸಮಾಲೋಚನೆ  ನಡೆಸಿ, ಸಲಹೆ  ನೀಡಿದರು. ನಂತರ  ಕೋವಿಡ್  ರೋಗಿಗಳ  ಜತೆ  ವಿಡಿಯೋ ಸಂವಾದ  ನಡೆಸಿದ  ಸಚಿವರು  ಮಾಹಿತಿ  ಪಡೆದರು. ಲಘು  ರೋಗ ಲಕ್ಷಣ  ಇರುವವರನ್ನು ದಾಖಲು  ಮಾಡಿರುವ  ಬಗ್ಗೆ ಅಧಿಕಾರಿಗಳನ್ನು  ತರಾಟೆ  ತೆಗೆದುಕೊಂಡರು. […]

Advertisement

Wordpress Social Share Plugin powered by Ultimatelysocial