ಸಿ.ವಿ ರಾಮನ್  ಆಸ್ಪತ್ರೆಯಲ್ಲಿ  ಡಾ.ಕೆ.ಸುಧಾಕರ್

ವೈದ್ಯಕೀಯ  ಶಿಕ್ಷಣ  ಸಚಿವ  ಡಾ. ಕೆ. ಸುಧಾಕರ್  ಅವರು  ಇಂದಿರಾನಗರದಲ್ಲಿರುವ  ಸಿವಿ ರಾಮನ್  ಸಾರ್ವಜನಿಕ  ಆಸ್ಪತ್ರೆಗೆ  ಭೇಟಿ  ನೀಡಿದರು. ಆಸ್ಪತ್ರೆಯಲ್ಲಿ  ಕೋವಿಡ್  ರೋಗಿಗಳ  ಚಿಕಿತ್ಸೆ, ಸೌಲಭ್ಯಗಳ  ಪರಿಶೀಲನೆ  ನಡೆಸಿದರು. ವೈದ್ಯರು, ಸಿಬ್ಬಂದಿ  ಬಳಿ ಮಾಹಿತಿ  ಪಡೆದು ಸಮಾಲೋಚನೆ  ನಡೆಸಿ, ಸಲಹೆ  ನೀಡಿದರು. ನಂತರ  ಕೋವಿಡ್  ರೋಗಿಗಳ  ಜತೆ  ವಿಡಿಯೋ ಸಂವಾದ  ನಡೆಸಿದ  ಸಚಿವರು  ಮಾಹಿತಿ  ಪಡೆದರು. ಲಘು  ರೋಗ ಲಕ್ಷಣ  ಇರುವವರನ್ನು ದಾಖಲು  ಮಾಡಿರುವ  ಬಗ್ಗೆ ಅಧಿಕಾರಿಗಳನ್ನು  ತರಾಟೆ  ತೆಗೆದುಕೊಂಡರು. ಹದಿನೈದು  ಹೈ ಪ್ಲೋ ಆಕ್ಸಿಜನ್  ಬೆಡ್  ಪೈಕಿ  ಎರಡರಲ್ಲಿ  ಮಾತ್ರ  ರೋಗಿಗಳನ್ನು  ದಾಖಲಿಸಿದ್ದಕ್ಕೆ  ಅಧಿಕಾರಿಗಳು ವಿರುದ್ಧ  PÉಡಾಮಂಡಲವಾದರು. ಕೋವಿಡ್ ಕೇರ್ ಸೆಂಟರ್ ಗೆ ಹೋಗಬೇಕಿದ್ದವರಿಗೂ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಕ್ಕೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಭಾರತದಂತೆ ಅಮೆರಿಕಾದಲ್ಲೂ ಟಿಕ್‌ಟಾಕ್ ಬ್ಯಾನ್

Thu Jul 16 , 2020
ಭಾರತದಂತೆ ಚೀನಾ ಆಯಪ್ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಅಮೆರಿಕಾದ ೨೬ ಕಾಂಗ್ರೆಸ್ ಸದಸ್ಯರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ರಾಷ್ಟ್ರೀಯ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಟಿಕ್ ಸೇರಿದಂತೆ ಚೀನಾದ ಆಯಪ್ ಗಳನ್ನು ಬ್ಯಾನ್ ಮಾಡುವಂತಹ ಮಹತ್ವದ ನರ‍್ಧಾರವನ್ನು ಭಾರತ ಜೂನ್ ನಲ್ಲಿ ತೆಗೆದುಕೊಂಡಿದೆ.ಅಮೆರಿಕದ ಜನತೆಯ ಡಾಟಾ, ಖಾಸಗಿತನ ಅಥವಾ ಭದ್ರತೆಯನ್ನು ಟಿಕ್ ಟಾಕ್ ನಂತಹ ಚೀನಾ ಆಯಪ್ ಗಳು ಸುರಕ್ಷಿತವಾಗಿ ಇಡಲಿವೆ ಎಂಬ […]

Advertisement

Wordpress Social Share Plugin powered by Ultimatelysocial