ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಬಿಜೆಪಿ ಪಕ್ಷದ ವತಿಯಿಂದ ಸಂಭ್ರಮಾಚಾರಣೆ , ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮ, ಭಾರತದ ಪ್ರಧಾನಿಗಳಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಜೈಕಾರ ಕೂಗುತ್ತ ಸಂಭ್ರಮಾಚಾರಣೆ, ಶ್ರೀನಿವಾಸಪುರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎಸ್ ಎಲ್ ಎನ್ ಮಂಜುನಾಥ್ ನೇತೃತ್ವ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದೆ, ಭಾರತದ ಪ್ರಧಾನಿಗಳು ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ಆಡಳಿತವನ್ನು ಜನರು ಮೆಚ್ಚಿದ್ದಾರೆ, ಪಟ್ಟಣದಲ್ಲಿ […]
#Covid# ##karwar ##Newupdates #Kannadanews #Latestnews #Updates #Speednews #Kannadanews ##seabird #SpeedNewsLive #SpeedNewsPolitical
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂ (ಬ್ಲಪ್) ಸರ್ಕಾರಿ ಶಾಲೆಯ ಮಕ್ಕಳಿಗೆ ಪಾಸಿಟಿವ್.. 20 ಶಾಲಾ ಮಕ್ಕಳು ಸೇರಿ, ಅಡುಗೆ ಸಿಬ್ಬಂದಿಗೆ ಪಾಸಿಟಿವ್.. ಪೋಷಕರೊಂದಗೆ ಓಂ ಶಕ್ತಿಗೆ ತೆರಳಿದ್ದ ಓರ್ವ ವಿದ್ಯಾರ್ಥಿಯಿಂದ ಸೋಂಕು.. ಓರ್ವ ವಿದ್ಯಾರ್ಥಿಗೆ ಪಾಸಿಟಿವ್ ಹಿನ್ನಲೆ, ಉಳಿದ ಶಾಲೆ ವಿದ್ಯಾರ್ಥಿಗಳಿಗೆ ಕೊವಿಡ್ ಟೆಸ್ಟ್.. ಟೆಸ್ಟ್ ವೇಳೆ ಉಳಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಸೋಂಕು.. ಶಾಲೆಯನ್ನ ಸಂಪೂರ್ಣ ಸ್ಯಾನಿಟೈಜ್ ಸಿಂಪಡಿಸಿ, […]