ಗುಜರಾತ್ ನಲ್ಲಿ ಬಿಜೆಪಿ ಪಕ್ಷ ಭರ್ಜರಿ ಬಯಗಳಿಸಿದ ಗಳಿಸಿದ ಹಿನ್ನೆಲೆ ಸಂಭ್ರಮಾಚರಣೆ!

ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಬಿಜೆಪಿ ಪಕ್ಷದ ವತಿಯಿಂದ ಸಂಭ್ರಮಾಚಾರಣೆ ,
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮ,
ಭಾರತದ ಪ್ರಧಾನಿಗಳಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಜೈಕಾರ ಕೂಗುತ್ತ ಸಂಭ್ರಮಾಚಾರಣೆ,
ಶ್ರೀನಿವಾಸಪುರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎಸ್ ಎಲ್ ಎನ್ ಮಂಜುನಾಥ್ ನೇತೃತ್ವ,
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದೆ,
ಭಾರತದ ಪ್ರಧಾನಿಗಳು ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ಆಡಳಿತವನ್ನು ಜನರು ಮೆಚ್ಚಿದ್ದಾರೆ,
ಪಟ್ಟಣದಲ್ಲಿ ಕೋಲಾರ ಜಿಲ್ಲಾ ಮಾಜಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್ ಎಲ್ ಎನ್ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ವಕೀಲರಿಗೆ ಪಿ ಎಸ್ ಐ ಅನುಚಿತ ವರ್ತನೆ ತಾಲೂಕಾ ವಕೀಲರ ಸಂಘ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ !

Fri Dec 9 , 2022
ಸಿಂಧನೂರು ನಗರ ಪಿ ಎಸ್ ಐ ಸೌಮ್ಯ ಅವರು ವಕೀಲರು ಸಂಘ ಸದ್ಯಸರು ಶರಣಬಸವ ಅವರು ಒಂದು ಪ್ರಕರಣ ಸಂಬಂಧ ನಗರ ಪೊಲೀಸ್ ಠಾಣೆಗೆ ತೆರಳಿದ ಸಂದರ್ಭದಲ್ಲಿ ನಗರ ಪಿ ಎಸ್ ಐ ಅವರು ವಕೀಲರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಾಲ್ಲೂಕಿನ ವಕೀಲರು ಸಂಘ ಎಲ್ಲಾ ವಕೀಲರು ಅವರು ವಿರುದ್ಧ ದಾಖಲು ಕೂಡಲೇ ಪ್ರಕಾರಣ ದಾಖಲಿಸುವಂತೆ ಠಾಣೆ ಮುಂಭಾಗದಲ್ಲಿ ಅವರ ವಿರುದ್ಧ ಕ್ರಮ ಪ್ರತಿಭಟನೆ ನೆಡಸಿ ಕ್ರಮ ಕೈಗೊಳ್ಳುವಂತೆ […]

Advertisement

Wordpress Social Share Plugin powered by Ultimatelysocial